Ad Widget

ಮಂಡೆಕೋಲು :  ಸಾರ್ವಜನಿಕ ಶ್ರೀ ಗಣೇಶೋತ್ಸವ ಆಚರಣಾ ಸಮಿತಿ ರಚನೆ

ಮಂಡೆಕೋಲು: ಮಂಡೆಕೋಲು ಗ್ರಾಮದ ಸಾರ್ವಜನಿಕ ಶ್ರೀ ಗಣೇಶೋತ್ಸವ ಆಚರಣೆಯ ಅಂಗವಾಗಿ ನೂತನ ಸಮಿತಿ ರಚಿಸಲಾಯಿತು .

ಮಂಡೆಕೋಲು ಶ್ರೀ ಅಯ್ಯಪ್ಪ ಸ್ವಾಮಿ ಮಂದಿರದಲ್ಲಿ ನಡೆದ ಸಭೆಯಲ್ಲಿ ನೂತನ ಸಮಿತಿ ಅಧ್ಯಕ್ಷರಾಗಿ ಉದಯ್ ಆಚಾರ್ ಪ್ರಧಾನ ಕಾರ್ಯದರ್ಶಿಗಳಾಗಿ ವಿನುತ ಪಾತಿಕಲ್ಲು, ಹಾಗೂ ಕೆಸರು ಗದ್ದೆ ಕ್ರೀಡಾ ಕೂಟದ ಸಂಚಾಲಕರಾಗಿ ಪ್ರಕಾಶ್ ಕಣೆಮರಡ್ಕ ರವರನ್ನು ಆಯ್ಕೆ ಮಾಡಲಾಯಿತು ಈ ಸಂದರ್ಭದಲ್ಲಿ ಪ್ರಮುಖರಾದ ಸುರೇಶ್ ಕಣೆಮರಡ್ಕ , ಶಿವಪ್ರಸಾದ್ ಉಗ್ರಾಣಿಮನೆ , ದಾಮೋದರ ಪಾತಿಕಲ್ಲು , ಶ್ರೀಕಾಂತ್ ಮಾವಂಜಿ , ಚಂದ್ರಕಾಂತ್ ಮಾವಂಜಿ , ಬಾಲಕೃಷ್ಣ ಮಾವಂಜಿ , ಗುರುಪ್ರಸಾದ್ ಉಗ್ರಾಣಿಮನೆ , ಪ್ರದೀಪ್ ಕನ್ಯಾನ , ಮನೋಜ್ ಕಣೆಮರಡ್ಕ , ಅಜಿತ್ ಕಣೆಮರಡ್ಕ , ಹರಿಶ್ಚಂದ್ರ , ಸಾವಿತ್ರಿ ಕಣೆಮರಡ್ಕ , ವಿಪಿನ್ ನಂಬಿಯಾರ್ ಮೊದಲಾದವರು ಉಪಸ್ಥಿತರಿದ್ದರು .

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!