Ad Widget

ಚಂದನ ಸಾಹಿತ್ಯ ವೇದಿಕೆ – ಪ್ರೇಮಪತ್ರ ಬರಹ ಸ್ಪರ್ಧೆ ಫಲಿತಾಂಶ

ಸುಳ್ಯದ ಚಂದನ ಸಾಹಿತ್ಯ ವೇದಿಕೆ ವತಿಯಿಂದ ಆಯೋಜಿಸಿದ ರಾಜ್ಯಮಟ್ಟದ ಪ್ರೇಮಪತ್ರ ಬರಹ ಸ್ಪರ್ಧೆಯು ಇತ್ತೀಚಿಗೆ ಸಾಮಾಜಿಕ ಜಾಲತಾಣವಾದ ವಾಟ್ಸಾಪಲ್ಲಿ ನಡೆಸಿತ್ತು . ಪ್ರೇಮಪತ್ರ ಸ್ಪರ್ಧೆಯ ಫಲಿತಾಂಶ ಈ ಕೆಳಗಿನಂತಿದೆ . ಅತ್ಯುತ್ತಮ ಪ್ರೇಮಪತ್ರ ಬಹುಮಾನವನ್ನು ಸುಕೃತಿ ಪೂಜಾರಿ ಈಶ್ವರಮಂಗಲ , ಪುತ್ತೂರು ಇವರು ಪಡೆದುಕೊಂಡರು. ಪ್ರಥಮ ಬಹುಮಾನಗಳನ್ನು ಗೋವಿಂದ ರಾಜು ಬಿ ವಿ ಚನ್ನರಾಯಪಟ್ಟಣ ,ವಿಜಯ ಕುಮಾರ್ ಕಾಣಿಚ್ಚಾರ್ , ಸುಳ್ಯ ದ್ವಿತೀಯ ಬಹುಮಾನಗಳನ್ನು ಡಾ.ಗುರುಸಿದ್ದಯ್ಯ ಸ್ವಾಮಿ, ಅಕ್ಕಲಕೋಟ ,ಚೊ ಶಿ ವಿ ಹೂಯಿಲಗೋಳ ತೃತೀಯ ಬಹುಮಾನಗಳನ್ನು ಪ್ರೀತಿ ಭರತ್ , ಬೆಂಗಳೂರು ಸಮ್ಯಕ್ತ್ ಹೆಚ್ .ಜೈನ, ಕಡಬ ಮತ್ತು ಸಮಾಧಾನಕರ ಬಹುಮಾನಗಳನ್ನೂ
ಸುಮಂಗಲ ಕೋಳಿವಾಡ, ಸುಳ್ಯ ಛಾಯಾ ಬಿ ಆರ್ , ಅರಸೀಕೆರೆ ರತ್ನತನಯ ನುಗ್ಗಿಹಳ್ಳಿ ರವರು ಪಡೆದುಕೊಂಡರು ಎಂದು ಕಾರ್ಯಕ್ರಮ ಆಯೋಜಿಸಿದ್ದ ಚಂದನ ಸಾಹಿತ್ಯ ವೇದಿಕೆ ಅಧ್ಯಕ್ಷ ಎಚ್ .ಭೀಮರಾವ್ ವಾಷ್ಠರ್ ರವರು ತಿಳಿಸಿದ್ದಾರೆ .

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!