
ಅಡ್ಕಾರು ದೇವಸ್ಥಾನದ ಜಾತ್ರೋತ್ಸವದ ಸಂದರ್ಭದಲ್ಲಿ ಪಾರ್ಕಿಂಗ್ ಸ್ಥಳದಲ್ಲಿ ಬೈಕ್ ನ ಬಳಿಯಲ್ಲಿ ಬಿದ್ದಿದ್ದ 3 ಪವನ್ ಚಿನ್ನದ ಸರ ರವಿಪ್ರಕಾಶ್ ಬೆಳ್ಳಿಪ್ಪಾಡಿ, ಅಮ್ಮಾಜಿಮೂಲೆ ಎಂಬುವವರಿಗೆ ಸಿಕ್ಕಿದ್ದು, ಅವರು ಅದನ್ನು ವಾರಸುದಾರರಾದ ಬಾಲಕೃಷ್ಣ ಮಡ್ತಿಲ ರವರಿಗೆ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.

ಅಡ್ಕಾರು ದೇವಸ್ಥಾನದ ಜಾತ್ರೋತ್ಸವದ ಸಂದರ್ಭದಲ್ಲಿ ಪಾರ್ಕಿಂಗ್ ಸ್ಥಳದಲ್ಲಿ ಬೈಕ್ ನ ಬಳಿಯಲ್ಲಿ ಬಿದ್ದಿದ್ದ 3 ಪವನ್ ಚಿನ್ನದ ಸರ ರವಿಪ್ರಕಾಶ್ ಬೆಳ್ಳಿಪ್ಪಾಡಿ, ಅಮ್ಮಾಜಿಮೂಲೆ ಎಂಬುವವರಿಗೆ ಸಿಕ್ಕಿದ್ದು, ಅವರು ಅದನ್ನು ವಾರಸುದಾರರಾದ ಬಾಲಕೃಷ್ಣ ಮಡ್ತಿಲ ರವರಿಗೆ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.