Ad Widget

ದೇವರಗದ್ದೆ ಶಾರದೋತ್ಸವದ ಸಮಾರೋಪ

“ಯುವ ಜನಾಂಗದ ಸಮ್ಮಿಲಿತದ ದುಡಿಮೆಯಿಂದ ಉತ್ಸವಗಳು ಯಶಸ್ವಿ” – ಕೆಡಿಪಿ ಸದಸ್ಯ ಶಿವರಾಮ ರೈ ಅಭಿಮತ

ಸುಬ್ರಹ್ಮಣ್ಯ : "ಸರ್ವರ ಒಗ್ಗಟ್ಟಿನ ಸೇವೆಯಿಂದಾಗಿ ಉತ್ಸವವು ಯಶಸ್ವಿಯಾಗಿ ನೆರವೇರಲು ಸಾಧ್ಯ. ಯುವ ಜನಾಂಗದ ಸಮ್ಮಿಲಿತದ ದುಡಿಮೆಯಿಂದ ಧಾರ್ಮಿಕ ಆಚರಣೆಗಳು ಪ್ರಗತಿಯಾಗುತ್ತದೆ. ನಾಯಕತ್ವದ ಬೆಳವಣಿಗೆಯಿಂದ ದೇಶದ ಪ್ರಗತಿ ಸಾಧ್ಯ. ಉತ್ತಮ ಜೀವನ ನಿರ್ವಹಣೆಗೆ ಉತ್ತಮ ಕಾರ್ಯಗಳನ್ನು ಮಾಡುವುದು ಅತ್ಯಗತ್ಯ. ದೇಶದ ಅಭಿವೃದ್ಧಿಗೆ ಪ್ರಜೆಗಳ ಪ್ರಗತಿಯೇ ಬುನಾದಿಯಾಗುತ್ತದೆ. ಜವಬ್ದಾರಿಯನ್ನು ಸಂಪೂರ್ಣವಾಗಿ ನಿರ್ವಹಿಸುವ ಕಾರ್ಯಕ್ಷಮತೆ ಪ್ರತಿಯೊಬ್ಬರಿಗೂ ಬರಬೇಕು" ಎಂದು...

ಸುಳ್ಯ ಮುಂಗಾರು ವಾಲಿಬಾಲ್ ಅಕಾಡೆಮಿ ಆಶ್ರಯದಲ್ಲಿ 10 ದಿನಗಳ ವಾಲಿಬಾಲ್ ತರಬೇತಿ ಶಿಬಿರ ಸಮಾರೋಪ

ದಸರಾ ರಜೆಯನ್ನು ಸದುಪಯೋಗಪಡಿಸಿಕೊಂಡ ವಿದ್ಯಾರ್ಥಿಗಳು ಸುಳ್ಯ ಮುಂಗಾರು ವಾಲಿಬಾಲ್ ಅಕಾಡೆಮಿಯ ಆಶ್ರಯದಲ್ಲಿ ಸುಳ್ಯ ಗ್ರೀನ್ ವ್ಯೂ ಶಿಕ್ಷಣ ಸಂಸ್ಥೆಯ ವಠಾರದಲ್ಲಿ ಆಯೋಜಿಸಿದ್ದ 10 ದಿನಗಳ ವಾಲಿಬಾಲ್ ತರಬೇತಿ ಶಿಬಿರ ಯಶಸ್ವಿಯಾಗಿ ಸಂಪನ್ನ ಗೊಂಡಿತು.ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಸುಳ್ಯ ನಗರ ಯೋಜನಾ ಪ್ರಾಧಿಕಾರ(ಸೂಡ) ಅಧ್ಯಕ್ಷ ಕೆ.ಎಂ ಮುಸ್ತಫ ವಹಿಸಿದ್ದರು.ಸಮಾರೋಪ ಭಾಷಣ ಮಾಡಿದ ಹಿರಿಯ ಪತ್ರಕರ್ತ ಹರೀಶ್ ಬಂಟ್ವಾಳ್...
Ad Widget

ಅ.11 ರಂದು 4ನೇ ವರ್ಷದ ಚೂಂತಾರು ವೇದಮೂರ್ತಿ ಲಕ್ಷ್ಮೀನಾರಾಯಣ ಭಟ್ಟ ಸ್ಮಾರಕ ಪ್ರಶಸ್ತಿ ಪ್ರಧಾನ

ಚೊಕ್ಕಾಡಿ : ಚೂಂತಾರು ವೇದಮೂರ್ತಿ ಲಕ್ಷ್ಮೀನಾರಾಯಣ ಪ್ರಶಸ್ತಿ ಪುರಸ್ಕಾರ ಸಮಾರಂಭವು ಚೂಂತಾರು ಉಪಾಸನಾ ಮನೆಯಲ್ಲಿ ದಿನಾಂಕ 11 ಅಕ್ಟೋಬರ್ 2025ನೇ ಶನಿವಾರದಂದು ಜರಗಲಿದೆ. ಈ ಬಾರಿಯ ಪುರಸ್ಕಾರಕ್ಕೆ ಪುತ್ತೂರು ಕಬಕದ ವಡ್ಯ ವೇದಮೂರ್ತಿ ಶ್ರೀಕೃಷ್ಣ ಭಟ್ಟ ಮತ್ತು ಬೆಳ್ಳಾರೆ ಸಮೀಪದ ನೆಟ್ಟಾರಿನ ಚಾವಡಿವಾಗಿಲು ವೇದಮೂರ್ತಿ ಶಂಭು ಭಟ್ಟ ರವರು ಆಯ್ಕೆಯಾಗಿರುತ್ತಾರೆ ಎಂದು ಪತ್ರಿಕಾ ಹೇಳಿಕೆಯಲ್ಲಿ  ಶ್ರೀಮತಿ...

ಐವರ್ನಾಡಿನಲ್ಲಿ 70 ನೇ ತಿಂಗಳ ಬೃಹತ್ ಸ್ವಚ್ಛತಾ ಕಾರ್ಯಕ್ರಮ

ನೂರಾರು ಜನ ಗ್ರಾಮಸ್ಥರು ಸ್ವಚ್ಛತೆಯಲ್ಲಿ ಭಾಗಿ ಗೆಳೆಯರ ಬಳಗ ದೇರಾಜೆ ವತಿಯಿಂದ ಮ್ಯಾರಥಾನ್ ಸ್ಪರ್ಧೆ ಐವರ್ನಾಡು ಗ್ರಾಮ ಪಂಚಾಯತ್ ವತಿಯಿಂದ ಪ್ರತೀ ತಿಂಗಳು ಸ್ವಚ್ಛತಾ ಕಾರ್ಯಕ್ರಮನಡೆಯುತ್ತಿದ್ದು.ಇಂದಿಗೆ 70 ನೇ ತಿಂಗಳು (ನಿರಂತರ 7 ವರ್ಷಗಳ) ಸ್ವಚ್ಚತಾ ಅಭಿಯಾನ ಪೂರೈಸಿದೆ. 70 ನೇ ತಿಂಗಳು ಪೂರೈಸಿದ ಹಿನ್ನೆಲೆಯಲ್ಲಿ ಅ.05 ರಂದು ಬೃಹತ್ ಸ್ವಚ್ಛತಾ ಅಭಿಯಾನ ನಡೆಯಿತು.ಗ್ರಾಮ ಪಂಚಾಯತ್...

ಜಮೀಯ್ಯತ್ತುಲ್ ಫಲಾಹ್ ಸುಳ್ಯ ತಾಲೂಕು ಘಟಕದ ಅಧ್ಯಕ್ಷರಾಗಿ ಮೂಸ ಕುಂಞ ಪೈಂಬಚ್ಚಲ್ ಪದಸ್ವೀಕಾರ

ಕರ್ನಾಟಕ ರಾಜ್ಯ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜಮೀಯ್ಯ ತುಲ್ ಫಲಾಹ್ ದ. ಕ. ಮತ್ತು ಉಡುಪಿ ಜಿಲ್ಲೆ ಇದರ ಸುಳ್ಯ ಘಟಕದ 2025- 2027 ನೇ ಸಾಲಿನ ಪದಾಧಿಕಾರಿಗಳ ಪದ ಸ್ವೀಕಾರ ಸಮಾರಂಭ ಸುಳ್ಯ ಅನ್ಸಾರ್ ಕಾಂಪ್ಲೆಕ್ಸ್ ನಲ್ಲಿರುವ ಕಚೇರಿ ಯಲ್ಲಿ ಜರಗಿತು ಅಧ್ಯಕ್ಷರಾಗಿ ಅಡ್ವೋಕೇಟ್ ಪಿ. ಎಂ. ಮೂಸ ಕುಂಞ ಪೈಬoಚ್ಚಾಲ್, ಪ್ರದಾನ ಕಾರ್ಯದರ್ಶಿ...

ತಾಂಡವ್ ನಾಸಿಕ್ ಬೀಟ್ಸ್ ಸುಳ್ಯ ಇದರ ಸಮವಸ್ತ್ರ ಬಿಡುಗಡೆ

ತಾಂಡವ್ ನಾಸಿಕ್ ಬೀಟ್ಸ್ ಸುಳ್ಯ ಇದರ 7ನೇ ವರ್ಷದ ಆಯುಧ ಪೂಜೆ ಹಾಗೂ ಸುಳ್ಯ ದಸರಾದ ಅಂಗವಾಗಿ ಹೊಸ ಸಮವಸ್ತ್ರ ಬಿಡುಗಡೆ ಕಾರ್ಯಕ್ರಮ ಕಣಜಾಲು ತರವಾಡು ಮನೆಯಲ್ಲಿ ಅ.05 ರಂದು ನಡೆಯಿತು. ಈ ಸಂದರ್ಭ ತರವಾಡು  ಮನೆಯ ಮುಖ್ಯಸ್ಥರಾದ ವಿಶ್ವನಾಥ ಗೌಡ ಕಣಜಾಲು ಹಾಗೂ ತಂಡದ ಸದಸ್ಯರುಗಳು ಉಪಸ್ಥಿತರಿದರು.

ಎಲಿಮಲೆ : ಚಳ್ಳ ದುರ್ಗಾಪರಮೇಶ್ವರಿ ಸಾನಿಧ್ಯದಲ್ಲಿ ಬಾಲಾಲಯ ಪ್ರತಿಷ್ಠೆ – 400 ವರ್ಷಗಳ ಇತಿಹಾಸವಿರುವ ಪಂಚಶಕ್ತಿ ಕೇಂದ್ರದ ಜೀರ್ಣೋದ್ಧಾರಕ್ಕೆ ಸಿದ್ಧತೆ

ದೇವಚಳ್ಳ ಗ್ರಾಮದ ಚಳ್ಳದಲ್ಲಿ ನಿರ್ಮಾಣವಾಗಲಿರುವ ಸುಮಾರು 400 ವರ್ಷಗಳ ಇತಿಹಾಸವಿರುವ ಪಂಚ ಶಕ್ತಿ ಕೇಂದ್ರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಮತ್ತು ಶ್ರೀ ಉಳ್ಳಾಕುಲು ದೈವಗಳ ಕ್ಷೇತ್ರದಲ್ಲಿಂದು ಬಾಲಾಲಯ ಪ್ರತಿಷ್ಠೆ ನಡೆಯಿತು. ಬ್ರಹ್ಮಶ್ರೀ ವೇ। ಮೂ। ತಂತ್ರಿ ಸುಬ್ರಹ್ಮಣ್ಯ ಬಳ್ಳುಕ್ಕುರಾಯರ ನೇತೃತ್ವದಲ್ಲಿ ಬಾಲಾಲಯ ಪ್ರತಿಷ್ಠೆ, ವರುಣ ಪೂಜೆ ನೆರವೇರಿತು.‌ ಈ ಸಂದರ್ಭದಲ್ಲಿ ಟ್ರಸ್ಠ್ ನ ಅಧ್ಯಕ್ಷ ಚಂದ್ರಶೇಖರ...

ಮಡಪ್ಪಾಡಿಯಲ್ಲಿ ಬೃಹತ್ ರಕ್ತದಾನ ಶಿಬಿರ

ಯುವಕ ಮಂಡಲ(ರಿ.) ಮಡಪ್ಪಾಡಿ ಹಾಗೂ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ದಕ್ಷಿಣ ಕನ್ನಡ, ಬ್ಲಡ್ ಕಲೆಕ್ಷನ್ ಸೆಂಟರ್ ಲೇಡಿಗೋಷನ್ ಹಾಸ್ಪಿಟಲ್ ಮಂಗಳೂರು ಹಾಗೂ ಗ್ರಾಮಸ್ಥರ ಸಹಕಾರದೊಂದಿಗೆ ಸ್ವಯಂಪ್ರೇರಿತ ಬೃಹತ್ ರಕ್ತದಾನ ಶಿಬಿರವು ಯುವಕ ಮಂಡಲ ಸಭಾಭವನ ಮಡಪ್ಪಾಡಿ ಇಲ್ಲಿ ನಡೆಯಿತು.ಬೆಳಿಗ್ಗೆ ಶಿವರಾಮ ಮಡಪ್ಪಾಡಿ ಕೃಷಿ ಪ್ರಶಸ್ತಿ ವಿಜೇತರು ಇವರು ಕಾರ್ಯಕ್ರಮವನ್ನು ಉದ್ಘಾಟಿಸಿದರು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಿರಣ್...

ಅಕ್ರಮ ಮದ್ಯ ಮಾರಾಟ ; ಆರೋಪಿ ದೋಷ ಮುಕ್ತ

Advertisement : Contact us for LIVE BROADCASTING of programs : Contact us for live broadcasting of various cultural, recruitment, fair, sports and meeting events. mob : 9449387044 | 9980085616ತೊಡಿಕಾನದಲ್ಲಿ ಅಕ್ರಮ ಮದ್ಯ ಮಾರಾಟ ಪ್ರಕರಣದಲ್ಲಿ ಆರೋಪಿಯಾಗಿದ್ದ ವ್ಯಕ್ತಿ ದೋಷಮುಕ್ತಗೊಂಡ ಬಗ್ಗೆ ವರದಿಯಾಗಿದೆ.‌ ದಿನಾಂಕ 02/03/2023...

ಉಬರಡ್ಕ : ಪ್ರಸಿದ್ಧ ನಾಟಿ ವೈದ್ಯ  ಜನಾರ್ಧನ ಗೌಡ ನಿಧನ

Advertisement: Contact us for *LIVE BROADCASTING* of programs: Contact us for live broadcasting of various cultural, recruitment, fair, sports and meeting events. mob : 9449387044 | 9980085616 ಉಬರಡ್ಕ ಮಿತ್ತೂರು ಗ್ರಾಮದ ಪ್ರಸಿದ್ಧ ನಾಟಿ ವೈದ್ಯ ನಡುಮುಟ್ಲು ಜನಾರ್ಧನ ಗೌಡ ರವರು ಇಂದು ಮಂಗಳೂರಿನ ಖಾಸಗಿ...
Loading posts...

All posts loaded

No more posts

error: Content is protected !!