- Saturday
- March 7th, 2026
ಪ್ರಜಾಧ್ವನಿ ಕರ್ನಾಟಕ ಇದರ ಸಭೆಯು ಸೆ.15ರಂದು ಸುಳ್ಯದ ಶಿವಕೃಪಾ ಕಲಾಮಂದಿರದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಎ. ಕೆ. ಇಬ್ರಾಹಿಂ ವಹಿಸಿದ್ದರು.ಸಾಹುಕಾರ್ ಆಶ್ರಫ್ ಸ್ವಾಗತಿಸಿ, ಆಶೋಕ್ ಎಡಮಲೆ ಸಂವಿಧಾನ ಪೀರಿಕೆ ವಾಚಿಸಿದರು. ಲೂಕಾಸ್ ಟಿ. ಐ. ಪ್ರಜಾಧ್ವನಿ ಸಂಘಟನೆಯ ಬೈಲಾವನ್ನು ಮಂಡಿಸಿದರು.ಬೈಲಾದ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿ ಅಂತಿಮವಾಗಿ ಕೇಂದ್ರ ಸಮಿತಿಯವರಿಗೆ ಜವಾಬ್ದಾರಿ ವಹಿಸಲಾಯಿತು. ಪ್ರಜಾಧ್ವನಿ ಕರ್ನಾಟಕ ಇದರ...