Ad Widget

ಬಿಳಿಯಾರಿನಲ್ಲಿ ಈದ್ ಮಿಲಾದ್ ಪ್ರಯುಕ್ತ ಇಷ್ಕೆ ಮದೀನಾ ಬುರ್ದಾ ಮಜ್ಲಿಸ್ ಅಲಾಪನ ಕಾರ್ಯಕ್ರಮ

ಹಿಮಾಯತುಲ್ ಇಸ್ಲಾಂ ಕಮಿಟಿ ಖಿಳ್ರಿಯ ಮಸ್ಜಿದ್ ಬಿಳಿಯಾರು ಅರಂತೋಡು ಇದರ ಆಶ್ರಯದಲ್ಲಿ ಬಿಳಿಯಾರು ಮಸೀದಿ ವಠಾರದಲ್ಲಿ 15 ರಂದು ನಡೆಯಿತು. ಇಷ್ಕೆ ಮದೀನಾ ಪ್ರಯುಕ್ತ ಪಯ್ಯಕ್ಕಿ ಉಸ್ತಾದ್ ಮೆಮೋರಿಯಲ್ ಕಾಲೇಜು ವಿದ್ಯಾರ್ಥಿ ಗಳಿಂದ ಬುರ್ದ ಮಜ್ಲಿಸ್ ಕಾರ್ಯಕ್ರಮ ನಡೆಯಿತು. ರಾತ್ರಿ 7 ಗಂಟೆಗೆ ಸಭಾ ಕಾರ್ಯಕ್ರಮ ವನ್ನೂ ಬಹು ಸಯ್ಯದ್ ಫಝಲ್ ಹಾಮಿದ್ ಕೊಯಮ್ಮ ತಂಘಲ್...

ಬೆಳ್ಳಾರೆ : ಪಡ್ಪು ಕಲ್ಪವೃಕ್ಷ ನವೋದಯ ಸ್ವಸಹಾಯ ಸಂಘ ವಾರ್ಷಿಕ ಮಹಾಸಭೆ ನೂತನ ಪದಾಧಿಕಾರಿಗಳ ಆಯ್ಕೆ

ಅಧ್ಯಕ್ಷರಾಗಿ ಚಂದ್ರಕುಮಾರ್ ಪಡ್ಪು , ಕಾರ್ಯದರ್ಶಿಯಾಗಿ ವಸಂತ ಕುಮಾರ ಪಡ್ಪು ಆಯ್ಕೆ ಪಡ್ಪು ಕಲ್ಪವೃಕ್ಷ ನವೋದಯ ಸ್ವಸಹಾಯ ಸಂಘ ದ 2024-25 ನೇ ಸಾಲಿನ ವಾರ್ಷಿಕ ಮಹಾಸಭೆಯು 14 ಸಪ್ಟೆಂಬರ್ ರಂದು ಸಂಘದ ಸದಸ್ಯರಾದ ವಸಂತಕುಮಾರ್ ಪಡ್ಪು ಇವರ ಮನೆ ವಠಾರದಲ್ಲಿ ಜರುಗಿತು.2024-25 ನೇ ವಾರ್ಷಿಕ ವರದಿಯನ್ನು ಕಾರ್ಯದರ್ಶಿ ಚಂದ್ರಕುಮಾರ್ ಪಡ್ಪು ಮತ್ತು ವಾರ್ಷಿಕ ಲೆಕ್ಕಪತ್ರವನ್ನು...
Ad Widget

ನಿವೃತ್ತ ಹೋಮ್ ಗಾರ್ಡ್ ಆತ್ಮಹತ್ಯೆ ಯತ್ನ – ಗಂಭೀರ

Advertise : ಕಾರ್ಯಕ್ರಮದ ನೇರ ಪ್ರಸಾರ ಮಾಡಲು ಸಂಪರ್ಕಿಸಿ - ವಿವಿಧ ಸಾಂಸ್ಕೃತಿಕ, ನೇಮೋತ್ಸವ, ಜಾತ್ರೋತ್ಸವ, ಕ್ರೀಡೋತ್ಸವ ಹಾಗೂ ಸಭೆ ಸಮಾರಂಭಗಳನ್ನು ನೇರ ಪ್ರಸಾರ ಮಾಡಲು ನಮ್ಮನ್ನು ಸಂಪರ್ಕಿಸಿ. ಮೊ: 9449387044, 99800 85616 ಆ್ಯಸಿಡ್ ಸೇವಿಸಿ ನಿವೃತ್ತ ಹೋಮ್ ಗಾರ್ಡ್ ವೊಬ್ಬರು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ. ಪೆರಾಜೆ ಅಂಜಿಕಾ‌ರ್ ನ ಪ್ರಭಾಕರ ಪೈ...

ಸುಳ್ಯ : ತಾಲೂಕು ಕಛೇರಿಯ ಇಬ್ಬರಿಗೆ ವರ್ಗಾವಣೆ

👉👁️Subscribe "AMARA SUDDI" YouTube Channel👇https://youtu.be/73DBBtw85Nc?si=XDvuh409OQebT3EG ಸುಳ್ಯ ತಾಲೂಕು ಕಛೇರಿಯ ಶಿರಸ್ತೆದಾರ್ ಕೆ.ಎಂ. ಮಂಜುನಾಥ ಅವರಿಗೆ ಮಂಗಳೂರು ಜಿಲ್ಲಾಧಿಕಾರಿಗಳ ಕಛೇರಿಯಕಂದಾಯ ಶಾಖೆ ಶಿರಸ್ತೇದಾರ್ ಆಗಿ ಮತ್ತು ಸುಳ್ಯ ಉಪತಹಶೀಲ್ದಾರ್ ಆಗಿದ್ದ ಶ್ರೀಮತಿ ಪೂರ್ಣಿಮಾ ಅವರಿಗೆ ಮಂಗಳೂರು ತಾಲೂಕು ಕಛೇರಿಯ ಆಹಾರ ಶಿರಸ್ತೇದಾರ್ ಆಗಿ ವರ್ಗಾವಣೆ ಆದೇಶವಾಗಿದೆ.

ಬೆಳ್ಳಾರೆ ಜೇಸಿ ಸಪ್ತಾಹ ಸಮಾರೋಪ

ಗೌರವ ಪುರಸ್ಕಾರ , ವಿಶೇಷ ಪುರಸ್ಕಾರ, ಕಮಲಪತ್ರ ಪುರಸ್ಕಾರ ಮತ್ತು ಪ್ರತಿಭಾ ಪುರಸ್ಕಾರ ಪ್ರದಾನ ವಲಯಾಧ್ಯಕ್ಷರ ಭೇಟಿ, ಶಾಶ್ವತ ಯೋಜನೆಗಳ ಅನಾವರಣ ಬೆಳ್ಳಾರೆ ಜೇಸಿಐ ಇದರ ಜೇಸಿ ಸಪ್ತಾಹ 'ಸಪ್ತರ್ಷಿ 2025' ಅಂಗವಾಗಿ ಏಳು ದಿನ ನಡೆದ ವಿವಿಧ ಕಾರ್ಯಕ್ರಮಗಳು ಬೆಳ್ಳಾರೆಯ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ಸಮಾರೋಪಗೊಂಡಿತು. ಸಮಾರೋಪ ಸಮಾರಂಭದಲ್ಲಿ ವೈದಿಕ ವಿದ್ವಾoಸ...

ಶೇಣಿ : ರಿಕ್ಷಾ ಪಲ್ಟಿ – ಚಾಲಕ ಗಂಭೀರ

ಚೊಕ್ಕಾಡಿ ಸಮೀಪ ಶೇಣಿ ಬಳಿ ರಿಕ್ಷಾ ಬ್ರೇಕ್ ಫೈಲ್ ಆಗಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಚಾಲಕ ಗಂಭೀರ ಗಾಯಗೊಂಡ ಘಟನೆ ಇಂದು ನಡೆದಿದೆ. ಚೊಕ್ಕಾಡಿಯಿಂದ ಶೇಣಿ ಮಾರ್ಗವಾಗಿ ಕೊಂಡೆಬಾಯಿಗೆ ಬಾಡಿಗೆಗೆ  ಹೋಗಿ ಹಿಂತಿರುಗುವಾಗ ಶೇಣಿ ಸಮೀಪದ ಕುಳ್ಳಾಜೆ ಚೆಡಾವು ಇಳಿಯುವಾಗ ರಿಕ್ಷಾದ ಬ್ರೇಕ್ ಫೈಲ್ ಆಗಿ ಸುಮಾರು 25 ಅಡಿಗಳಷ್ಟು ಆಳದಲ್ಲಿರುವ ಮನೆಯಂಗಳಕ್ಕೆ ಬಿದ್ದ...

ಕುಕ್ಕೆಯಲ್ಲಿ ಜಿಲ್ಲಾ ಮಟ್ಟದ ತ್ರೋಬಾಲ್ ಪಂದ್ಯಾಟ

“ಕ್ರೀಡಾಮನೋಭಾವನೆಯು ಆಟಗಾರರ ಪ್ರಗತಿಗೆ ಅಸ್ತ್ರ” : ಶಾಸಕಿ ಕು| ಭಾಗೀರಥಿ ಮುರುಳ್ಯ

ಸುಬ್ರಹ್ಮಣ್ಯ: “ಕ್ರೀಡೆಯು ಕ್ರೀಡಾಳುಗಳ ಬದುಕಿಗೆ ಹೊಸ ಆಯಾಮ ನೀಡುತ್ತದೆ. ಕ್ರೀಡಾ ಮನೋಭಾವನೆಯು ಆಟಗಾರರ ಪ್ರಗತಿಗೆ ಅಸ್ತ್ರ.ಕ್ರೀಡಾಳುಗಳು ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಿ ಗುರಿಯತ್ತ ಸಾಗುವ ಗುಣ ಹೊಂದಬೇಕು. ಕ್ರೀಡಾ ಸಾಧನೆಯು ಬದುಕಿಗೆ ಹೊಸ ಭವಿಷ್ಯ ನೀಡುತ್ತದೆ ಆದುದರಿಂದ ಕಷ್ಟ ಪರಿಶ್ರಮದ ಅಭ್ಯಾಸ ಅತ್ಯಗತ್ಯ” ಎಂದು  ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಕು| ಭಾಗೀರಥಿ ಮುರುಳ್ಯ ಹೇಳಿದರು....

ಅರಂತೋಡು : ಪೋಷಣ್  ಮಾಸಾಚರಣೆ

ಅರಂತೋಡು ಗ್ರಾಮ ಪಂಚಾಯತ್ ಸಭಾಭವನದಲ್ಲಿ ಸುಳ್ಯ ಶಿಶು ಅಭಿವೃದ್ಧಿ ಯೋಜನೆ, ಗ್ರಾಮ ಪಂಚಾಯತ್ ಅರಂತೋಡು, ಸ್ತ್ರೀಶಕ್ತಿ ಗೊಂಚಲು ಅರಂತೋಡು ಇಪರ ಸಂಯುಕ್ತ ಆಶ್ರಯದಲ್ಲಿ ಪೋಷಣ್ ಮಾಸಾಚರಣೆ 2025 ಕಾರ್ಯಕ್ರಮ ಸೆ.15 ರಂದು ನಡೆಯಿತು.  ಪ್ರಾ.ಕೃ.ಪ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾದ ಸಂತೋಷ್ ಕುತ್ತಮೊಟ್ಟೆ ಕಾರ್ಯಕ್ರಮ ಉದ್ಘಾಟಿಸಿ ಶುಭ ಕೋರಿದರು. ಗ್ರಾಮ ಪಂಚಾಯತ್ ಅಧ್ಯಕ್ಷ  ಕೇಶವ ಅಡ್ತಲೆ ಕಾರ್ಯಕ್ರಮದ...

ಸುಬ್ರಹ್ಮಣ್ಯದಲ್ಲಿ ಜಿಲ್ಲಾ ಅರೆ ಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಸಂಘಗಳ ಸಮ್ಮಿಲನ ; “ವಿದ್ಯಾರ್ಥಿಗಳಿಂದಲೇ ಅರೆಭಾಷೆ ಸಂಸ್ಕೃತಿ ಹಾಗೂ ಸಾಹಿತ್ಯಕ್ಕೆ ಪ್ರೋತ್ಸಾಹ ಸಿಗಲಿ” : ಸದಾನಂದ ಮಾವಾಜಿ

ಸುಬ್ರಹ್ಮಣ್ಯ ಸೆಪ್ಟಂಬರ್ 16 : "ಕರ್ನಾಟಕ ರಾಜ್ಯ ಸಂಸ್ಕೃತಿ ಹಾಗೂ ಸಾಹಿತ್ಯ ಅಕಾಡೆಮಿ ವತಿಯಿಂದ ವಿದ್ಯಾರ್ಥಿಗಳಿಗಾಗಿ ಕಳೆದ ಐದು ವರ್ಷಗಳಿಂದ ಅರೆಭಾಷೆ ಸಂಸ್ಕೃತಿ ಹಾಗೂ ಸಾಹಿತ್ಯದ ಬಗ್ಗೆ ಬೇರೆ ಬೇರೆ ಕಡೆಗಳಲ್ಲಿ ವಿವಿಧ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದ್ದೇವೆ. ದಕ್ಷಿಣ ಕನ್ನಡ ಹಾಗೂ ಕೊಡಗು ಜಿಲ್ಲೆಯ ಎಲ್ಲಾ ಶಾಲಾ ಕಾಲೇಜು ವಿದ್ಯಾರ್ಥಿಗಳನ್ನು ಒಟ್ಟು ಸೇರಿಸಿ ಅವರಿಗೆ ವಾರ್ತೆ...

ಸುಶ್ಮಿತಾ ಬೆದ್ರುಪಣೆ ಮನೆಗೆ ಶಾಸಕಿ ಭಾಗೀರಥಿ ಮುರುಳ್ಯ ಭೇಟಿ – ಸನ್ಮಾನ

ಭಾರತೀಯ ಗಡಿಭದ್ರತಾ ಪಡೆಗೆ ಆಯ್ಕೆಯಾದ  ಅರಂತೋಡು ಗ್ರಾಮದ ಬೆದ್ರುಪಣೆ ನಿವಾಸಿ  ಕು.ಸುಶ್ಮಿತಾ ಮೇಲಡ್ತಲೆ ಮನೆಗೆ ಶಾಸಕಿ ಭಾಗೀರಥಿ ಮುರುಳ್ಯ ಭೇಟಿಯಾಗಿ ಅಭಿನಂದನೆ ಸಲ್ಲಿಸಿದರು.ಈ ಸಂದರ್ಭದಲ್ಲಿಗ್ರಾಮ ಪಂಚಾಯತಿ ಅಧ್ಯಕ್ಷರಾದ ಕೇಶವ ಅಡ್ತಲೆ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಹರೀಶ್ ಕಂಜಿಪಿಲಿ, ಅರಂತೋಡು ಸೊಸೈಟಿಯ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ, ಮಾಜಿ ಜಿಲ್ಲಾಪಂಚಾಯತ್ ಸದಸ್ಯ ಸತೀಶ್ ನಾಯ್ಕ ಅರಂತೋಡು, ಮಾಜಿ...
Loading posts...

All posts loaded

No more posts

error: Content is protected !!