Ad Widget

ಓಡಬಾಯಿ : ಸರಣಿ ಅಪಘಾತ – ಓರ್ವನಿಗೆ ಗಾಯ

Advertise : ಕಾರ್ಯಕ್ರಮದ ನೇರ ಪ್ರಸಾರ ಮಾಡಲು ಸಂಪರ್ಕಿಸಿ - ವಿವಿಧ ಸಾಂಸ್ಕೃತಿಕ, ನೇಮೋತ್ಸವ, ಜಾತ್ರೋತ್ಸವ, ಕ್ರೀಡೋತ್ಸವ ಹಾಗೂ ಸಭೆ ಸಮಾರಂಭಗಳನ್ನು ನೇರ ಪ್ರಸಾರ ಮಾಡಲು ನಮ್ಮನ್ನು ಸಂಪರ್ಕಿಸಿ. ಮೊ: 9449387044, 99800 85616 ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯ ಓಡಬಾಯಿ ಸಮೀಪ ಕಾರು, ರಿಕ್ಷ ಹಾಗೂ ಬುಲ್ಲೆಟ್ ಬೈಕ್ ಮಧ್ಯೆ ಸರಣಿ ಅಪಘಾತ ನಡದಿದೆ....

ಬಿಳಿಯಾರಿನಲ್ಲಿ ಈದ್ ಮಿಲಾದ್ ಪ್ರಯುಕ್ತ ಇಷ್ಕೆ ಮದೀನಾ ಬುರ್ದಾ ಮಜ್ಲಿಸ್ ಅಲಾಪನ ಕಾರ್ಯಕ್ರಮ

ಹಿಮಾಯತುಲ್ ಇಸ್ಲಾಂ ಕಮಿಟಿ ಖಿಳ್ರಿಯ ಮಸ್ಜಿದ್ ಬಿಳಿಯಾರು ಅರಂತೋಡು ಇದರ ಆಶ್ರಯದಲ್ಲಿ ಬಿಳಿಯಾರು ಮಸೀದಿ ವಠಾರದಲ್ಲಿ 15 ರಂದು ನಡೆಯಿತು. ಇಷ್ಕೆ ಮದೀನಾ ಪ್ರಯುಕ್ತ ಪಯ್ಯಕ್ಕಿ ಉಸ್ತಾದ್ ಮೆಮೋರಿಯಲ್ ಕಾಲೇಜು ವಿದ್ಯಾರ್ಥಿ ಗಳಿಂದ ಬುರ್ದ ಮಜ್ಲಿಸ್ ಕಾರ್ಯಕ್ರಮ ನಡೆಯಿತು. ರಾತ್ರಿ 7 ಗಂಟೆಗೆ ಸಭಾ ಕಾರ್ಯಕ್ರಮ ವನ್ನೂ ಬಹು ಸಯ್ಯದ್ ಫಝಲ್ ಹಾಮಿದ್ ಕೊಯಮ್ಮ ತಂಘಲ್...
Ad Widget

ಬೆಳ್ಳಾರೆ : ಪಡ್ಪು ಕಲ್ಪವೃಕ್ಷ ನವೋದಯ ಸ್ವಸಹಾಯ ಸಂಘ ವಾರ್ಷಿಕ ಮಹಾಸಭೆ ನೂತನ ಪದಾಧಿಕಾರಿಗಳ ಆಯ್ಕೆ

ಅಧ್ಯಕ್ಷರಾಗಿ ಚಂದ್ರಕುಮಾರ್ ಪಡ್ಪು , ಕಾರ್ಯದರ್ಶಿಯಾಗಿ ವಸಂತ ಕುಮಾರ ಪಡ್ಪು ಆಯ್ಕೆ ಪಡ್ಪು ಕಲ್ಪವೃಕ್ಷ ನವೋದಯ ಸ್ವಸಹಾಯ ಸಂಘ ದ 2024-25 ನೇ ಸಾಲಿನ ವಾರ್ಷಿಕ ಮಹಾಸಭೆಯು 14 ಸಪ್ಟೆಂಬರ್ ರಂದು ಸಂಘದ ಸದಸ್ಯರಾದ ವಸಂತಕುಮಾರ್ ಪಡ್ಪು ಇವರ ಮನೆ ವಠಾರದಲ್ಲಿ ಜರುಗಿತು.2024-25 ನೇ ವಾರ್ಷಿಕ ವರದಿಯನ್ನು ಕಾರ್ಯದರ್ಶಿ ಚಂದ್ರಕುಮಾರ್ ಪಡ್ಪು ಮತ್ತು ವಾರ್ಷಿಕ ಲೆಕ್ಕಪತ್ರವನ್ನು...

ನಿವೃತ್ತ ಹೋಮ್ ಗಾರ್ಡ್ ಆತ್ಮಹತ್ಯೆ ಯತ್ನ – ಗಂಭೀರ

Advertise : ಕಾರ್ಯಕ್ರಮದ ನೇರ ಪ್ರಸಾರ ಮಾಡಲು ಸಂಪರ್ಕಿಸಿ - ವಿವಿಧ ಸಾಂಸ್ಕೃತಿಕ, ನೇಮೋತ್ಸವ, ಜಾತ್ರೋತ್ಸವ, ಕ್ರೀಡೋತ್ಸವ ಹಾಗೂ ಸಭೆ ಸಮಾರಂಭಗಳನ್ನು ನೇರ ಪ್ರಸಾರ ಮಾಡಲು ನಮ್ಮನ್ನು ಸಂಪರ್ಕಿಸಿ. ಮೊ: 9449387044, 99800 85616 ಆ್ಯಸಿಡ್ ಸೇವಿಸಿ ನಿವೃತ್ತ ಹೋಮ್ ಗಾರ್ಡ್ ವೊಬ್ಬರು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ. ಪೆರಾಜೆ ಅಂಜಿಕಾ‌ರ್ ನ ಪ್ರಭಾಕರ ಪೈ...

ಸುಳ್ಯ : ತಾಲೂಕು ಕಛೇರಿಯ ಇಬ್ಬರಿಗೆ ವರ್ಗಾವಣೆ

👉👁️Subscribe "AMARA SUDDI" YouTube Channel👇https://youtu.be/73DBBtw85Nc?si=XDvuh409OQebT3EG ಸುಳ್ಯ ತಾಲೂಕು ಕಛೇರಿಯ ಶಿರಸ್ತೆದಾರ್ ಕೆ.ಎಂ. ಮಂಜುನಾಥ ಅವರಿಗೆ ಮಂಗಳೂರು ಜಿಲ್ಲಾಧಿಕಾರಿಗಳ ಕಛೇರಿಯಕಂದಾಯ ಶಾಖೆ ಶಿರಸ್ತೇದಾರ್ ಆಗಿ ಮತ್ತು ಸುಳ್ಯ ಉಪತಹಶೀಲ್ದಾರ್ ಆಗಿದ್ದ ಶ್ರೀಮತಿ ಪೂರ್ಣಿಮಾ ಅವರಿಗೆ ಮಂಗಳೂರು ತಾಲೂಕು ಕಛೇರಿಯ ಆಹಾರ ಶಿರಸ್ತೇದಾರ್ ಆಗಿ ವರ್ಗಾವಣೆ ಆದೇಶವಾಗಿದೆ.
error: Content is protected !!