
ಶೇಣಿ-ಕುಳ್ಳಾಜೆ ರಸ್ತೆಯ ವೆಂಕಟ್ರಮಣ ಭಟ್ ಎಂಬುವವರ ಮನೆಯ ಅಂಗಳಕ್ಕೆ ರಿಕ್ಷಾ ಒಂದು ಮಗುಚಿ ಬಿದ್ದಿದ್ದು, ಪರಿಣಾಮವಾಗಿ ರಿಕ್ಷಾದೊಳಗಿದ್ದ ಭಾಸ್ಕರ ಎಂಬುವವರ ತಲೆಗೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ ಎಂದು ತಿಳಿದುಬಂದಿದೆ.

ಶೇಣಿ-ಕುಳ್ಳಾಜೆ ರಸ್ತೆಯ ವೆಂಕಟ್ರಮಣ ಭಟ್ ಎಂಬುವವರ ಮನೆಯ ಅಂಗಳಕ್ಕೆ ರಿಕ್ಷಾ ಒಂದು ಮಗುಚಿ ಬಿದ್ದಿದ್ದು, ಪರಿಣಾಮವಾಗಿ ರಿಕ್ಷಾದೊಳಗಿದ್ದ ಭಾಸ್ಕರ ಎಂಬುವವರ ತಲೆಗೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ ಎಂದು ತಿಳಿದುಬಂದಿದೆ.