Ad Widget

ರೆಂಜಾಳ : 5ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ – ನಿರಂತರ ವಿದ್ಯುತ್ ಪೂರೈಕೆಗೆ ಮೆಸ್ಕಾಂ ಜತೆಗೆ ಕೈಜೋಡಿಸುತ್ತಿರುವ ಸ್ಥಳೀಯರಿಗೆ ಸನ್ಮಾನ

ಶ್ರೀ ಶಾಸ್ತಾವು ಯುವಕ ಮಂಡಲ (ರಿ.). ರೆಂಜಾಳ ಮರ್ಕಂಜ ಇದರ ಆಶ್ರಯದಲ್ಲಿ 5ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆಯ ಪ್ರಯುಕ್ತ ಸಾರ್ವಜನಿಕ ಮೊಸರುಕುಡಿಕೆ ಉತ್ಸವವು ಶ್ರೀ ಶಾಸ್ತಾವು ಸದಾಶಿವ ಮಹಾಗಣಪತಿ ದೇವಸ್ಥಾನದಲ್ಲಿ ಆ.24 ರಂದು ಜರುಗಿತು.ರೆಂಜಾಳ ಶ್ರೀ ಕ್ಷೇತ್ರದ ಪ್ರಧಾನ ಆರ್ಚಕ ಸುಬಹ್ಮಣ್ಯ ಭಟ್ ಉದ್ಘಾಟನೆ ನೆರವೇರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುವಕ ಮಂಡಲದ ಅಧ್ಯಕ್ಷ...

ಪೈಕ: ಇಂದಿರಾವತಿ ಮೊಗ್ರ ಮೇಲೆಮನೆ ನಿಧನ

ಗುತ್ತಿಗಾರು ಗ್ರಾಮದ ಪೈಕ ವಳಲಂಬೆ, ನೆಕ್ಲಾಜೆ ಮೊಗ್ರ ಮೇಲೆ ಮನೆ ದಿ| ಮಾಧವ ಗೌಡರ ಧರ್ಮಪತ್ನಿ ಇಂದಿರಾವತಿ (88 ವರ್ಷ) ರವರು ಆ.25 ರಂದು ನಿಧನರಾದರು.. ಮೃತರು 7 ಗಂಡು 4 ಹೆಣ್ಣು ಮಕ್ಕಳು, ಸೊಸೆಯಂದಿರು,ಅಳಿಯಂದಿರು, ಮೊಮ್ಮಕ್ಕಳು ಹಾಗೂ ಬಂಧುಮಿತ್ರರನ್ನು ಅಗಲಿದ್ದಾರೆ.
Ad Widget

ಬಿ ಜೆ ಪಿ ಕೊಡಿಯಾಲ ಶಕ್ತಿಕೇಂದ್ರದ ಅಭ್ಯಾಸವರ್ಗ

ಕೊಡಿಯಾಲ ಶಕ್ತಿ ಕೇಂದ್ರ ಅಭ್ಯಾಸ ವರ್ಗಕಲ್ಪಡ ಚಿದಾನಂದ ಉಪಾಧ್ಯರ ಮನೆಯಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನುಕೊಡಿಯಾಲ ಬಿಜೆಪಿ ಹಿರಿಯ ಕಾರ್ಯಕರ್ತ ವೆಂಕಟೇಶ್ ಪೈ ಬಾಚೋಡಿ ನೆರವೇರಿಸಿದರು. ಸುಳ್ಯ ಬಿಜೆಪಿ ಮಂಡಲ ಉಪಾಧ್ಯಕ್ಷ ರಾಮಕೃಷ್ಣ ಭಟ್ ಬೆಳ್ಳಾರೆ ಹಾಗೂ ಬಿಜೆಪಿ ಮಂಡಲ ಕೋಶಾಧಿಕಾರಿ ಶುಭೋದ್ ರೈ ಮೇನಾಲ ಇವರು ಅಭ್ಯಾಸವರ್ಗ ಅವಧಿಯನ್ನು ನಡೆಸಿದರು. ಸಮಾರೋಪ ಸಮಾರಂಭದಲ್ಲಿ ಬಿಜೆಪಿ ಸುಳ್ಯ...
error: Content is protected !!