ಗುರುಪೂರ್ಣಿಮೆ ಅಂಗವಾಗಿ ಕೊಡಿಯಾಲ ಬಿಜೆಪಿ ಶಕ್ತಿ ಕೇಂದ್ರದ ವತಿಯಿoದ ಪುರೋಹಿತರು ಹಿರಿಯರಾದ ಕಲ್ಪಡ ಚಿದಾನಂದ ಉಪಾಧ್ಯಯ ಅವರಿಗೆ ಗೌರವಾರ್ಪಣೆ ಅವರ ಮನೆಯಲ್ಲಿ ನಡೆಸಲಾಯಿತು. ಬಾಚೋಡಿ ಬೂತ್ ಅಧ್ಯಕ್ಷರಾದ ಹರೀಶ್ ಅರ್ವಾರ್, ಲೋಹಿತ್ ಪೆರಿಯಾಣ, ಚೇತನ್ ಕೊಡಿಯಾಲ ಮತ್ತು ಮನೆಯವರು ಉಪಸ್ಥಿತರಿದ್ದರು.

ಗುರುಪೂರ್ಣಿಮೆ ಅಂಗವಾಗಿ ಕೊಡಿಯಾಲ ಬಿಜೆಪಿ ಶಕ್ತಿ ಕೇಂದ್ರದ ವತಿಯಿoದ ಪುರೋಹಿತರು ಹಿರಿಯರಾದ ಕಲ್ಪಡ ಚಿದಾನಂದ ಉಪಾಧ್ಯಯ ಅವರಿಗೆ ಗೌರವಾರ್ಪಣೆ ಅವರ ಮನೆಯಲ್ಲಿ ನಡೆಸಲಾಯಿತು. ಬಾಚೋಡಿ ಬೂತ್ ಅಧ್ಯಕ್ಷರಾದ ಹರೀಶ್ ಅರ್ವಾರ್, ಲೋಹಿತ್ ಪೆರಿಯಾಣ, ಚೇತನ್ ಕೊಡಿಯಾಲ ಮತ್ತು ಮನೆಯವರು ಉಪಸ್ಥಿತರಿದ್ದರು.
