Ad Widget

ಸುಳ್ಯ : ರಥಬೀದಿಯಲ್ಲಿ ಮೂರು ದಿನಗಳಿಂದ ಕೊಳೆಯುತ್ತಿರುವ ಕಸದ ರಾಶಿ – ಸ್ಥಳೀಯರ ಆಕ್ರೋಶದ ಬಳಿಕ ತೆರವು – ಕಸ ಎಸೆಯದಂತೆ ಕ್ರಮಕ್ಕೆ ಒತ್ತಾಯ

ಸುಳ್ಯದ ರಥಬೀದಿಯಲ್ಲಿ ಮೂರು ದಿನಗಳಿಂದ ಕಸದ ರಾಶಿ ಬಿದ್ದಿದ್ದು ಸ್ಥಳೀಯ ವರ್ತಕರು, ನಾಗರಿಕರ ಆಕ್ರೋಶ ವ್ಯಕ್ತಪಡಿಸಿದ ಬಳಿಕ ಇಂದು ತೆರವುಗೊಳಿದ್ದಾರೆ. ದೇವಸ್ಥಾನ ಹಾಗೂ ಶಿಕ್ಷಣ ಸಂಸ್ಥೆಗಳಿಗೆ ತೆರಳುವ ಪ್ರಮುಖ ರಸ್ತೆಯಾಗಿದ್ದು ಕಸವನ್ನು ರಸ್ತೆಯಲ್ಲಿ ಎಸೆದು ಹೋಗುತ್ತಿದ್ದು ಬೀದಿ ನಾಯಿಗಳು ಅವುಗಳನ್ನು ಚೆಲ್ಲಾಡಿರುತ್ತದೆ. ಇನ್ಬಾದರೂ ರಸ್ತೆಯಲ್ಲಿ ಎಸೆಯದೇ ಕಸ ಸಾಗಾಟದ ವಾಹನ ಬರುವಾಗ ಹಾಕುವಂತೆ ಸೂಚನ ಫಲಕ ಅಳವಡಿಕೆ ಅಥವಾ ಸಿಸಿ ಕ್ಯಾಮರಾ ಅಳವಡಿಕೆ ಮಾಡಬೇಕೆಂದು ಸ್ಥಳೀಯಾಡಳಿತವನ್ನು  ಜನತೆ ಒತ್ತಾಯಿಸಿದ್ದಾರೆ.

. . . . . . . . .

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!