Ad Widget

ಮುಂದುವರಿದ ಗ್ರಾಮ ಆಡಳಿತಾಧಿಕಾರಿಗಳ ಅನಿರ್ದಿಷ್ಟಾವಧಿ ಮುಷ್ಕರ

ಸುಳ್ಯ ಶಾಸಕಿ ಕು.ಭಾಗೀರಥಿ ಮುರುಳ್ಯ ಬೇಟಿ, ಸರಕಾರದ ಗಮನ ಸೆಳೆಯುವ ಭರವಸೆ. ಸುಳ್ಯ: ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು‌ ಗ್ರಾಮ ಆಡಳಿತಾಧಿಕಾರಿಗಳು ಕೈಗೊಂಡಿರುವ ಎರಡನೇ ಹಂತದ ಅನಿರ್ದಿಷ್ಟಾವಧಿ ಮುಷ್ಕರ 2 ನೇ ದಿನಕ್ಕೆ ಕಾಲಿಟ್ಟಿದ್ದು ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಕೇಂದ್ರ ಸಂಘದ ತಾಲೂಕು ಘಟಕದ ವತಿಯಿಂದ ಗ್ರಾಮ ಆಡಳಿತಾಧಿಕಾರಿಗಳು ಸುಳ್ಯ ತಾಲೂಕು ಕಚೇರಿ ಎದುರು...

ಗ್ರಾಮ ಆಡಳಿತಾಧಿಕಾರಿಗಳ ಎರಡನೇ ಹಂತದ ಪ್ರತಿಭಟನೆ , ಮಿನಿ ವಿಧಾನಸೌದ ಖಾಲಿ ಖಾಲಿ !

ಸುಳ್ಯ: ಸುಳ್ಯ ತಾಲೂಕಿನ ಗ್ರಾಮ ಆಡಳಿತಾಧಿಕಾರಿಗಳ ಪ್ರತಿಭಟನೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ತಾಲೂಕಿನ ಆಡಳಿತ ವ್ಯವಸ್ಥೆಯಲ್ಲಿ ಸಂಪೂರ್ಣ ವ್ಯತ್ಯಯವಾಗುತ್ತಿದ್ದು ಮಿನಿ ವಿಧಾನಸೌದ ಖಾಲಿಖಾಲಿ ಹೊಡೆಯಲಾರಂಭಿಸಿದ್ದು ಜನರ ಸಮಸ್ಯೆಗಳು ಇನ್ನಷ್ಟು ಹೆಚ್ಚಾಗುವ ಎಲ್ಲಾ ಸಾಧ್ಯತೆಗಳು ಕಾಣಿಸುತ್ತಿದೆ. ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಕೇಂದ್ರ ಸಂಘದ ವತಿಯಿಂದ ದಿನಾಂಕ:22-09-2024 ರಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಭಾ ಭವನ,...
Ad Widget

ಕವನ : ಕಾರ್ಗತ್ತಲ ರಾತ್ರಿಯಲ್ಲೊಂದು ಶಾಂತತೆಯ ವಾತಾವರಣ

ಕಾರ್ಗತ್ತಲ ನಿಶ್ಶಬ್ಧದ ರಾತ್ರಿಯಲ್ಲೂ ಅದೆಷ್ಟೋ ಶಬ್ಧಗಳಿರುತ್ತವೆ, ಕಿವಿಗೊಟ್ಟು ಆಲಿಸಿದರೆ ಮಾತ್ರ ಅವು ನಮ್ಮ ಗಮನಕ್ಕೆ ಬರುತ್ತವೆ…ಒಬ್ಬಂಟಿಯಾಗಿ ನಾವು ಆ ಶಬ್ಧಗಳನ್ನು ಆಲಿಸಿದಾಗ ನಮ್ಮ ಒಳಮನಸೇಕೋ ಅಂಜುತ್ತದೆ, ಅಳುಕುತ್ತದೆ, ಭಯದಿಂದ ಬೆವರುತ್ತದೆ, ಮನದೊಳಗೆ ಭಯಪೂರಿತ ವಾತಾವರಣ ಸೃಷ್ಟಿಯಾಗುತ್ತದೆ…ಆದರೆ ಭಯವನ್ನು ಹುಟ್ಟಿಸುವಂತಹ ಭಯಾನಕ ಶಬ್ದಗಳೇನೂ ಅಲ್ಲವದು, ಪ್ರತಿದಿನವೂ ಪ್ರಕೃತಿಯಲ್ಲಿ ಕೇಳಿಸುವ ಮಾಮೂಲಿ ಶಬ್ದಗಳೇ ರಾತ್ರಿಯ ನಿಶ್ಶಬ್ಧದಲ್ಲಿ ಕೊಂಚ ಜೋರಾಗಿ...

“ಹೆಲಿಕಾಪ್ಟರ್ ಪೋಷಕತ್ವ” ಎಂಬ ಪೆಡಂಬೂತ

ಮಕ್ಕಳನ್ನು ಬೆಳೆಸುವುದು ಅತಿ ಸುಲಭದ ಕೆಲಸವಲ್ಲ ಎಂಬ ಕಟು ಸತ್ಯ ಎಲ್ಲ ಹೆತ್ತವರಿಗೂ ಗೊತ್ತಿದೆ. ಹಾಗೆಂದ ಮಾತ್ರಕ್ಕೆ ಮಕ್ಕಳನ್ನು ಸಾಕಿ ಸಲಹಿ ಸಂಸ್ಕಾರವಂತರನ್ನಾಗಿ, ವಿದ್ಯಾವಂತರನ್ನಾಗಿ ಮಾಡುವುದು ಕಬ್ಬಿಣದ ಕಡಲೆಯೂ ಅಲ್ಲ ಎಂಬುದನ್ನೂ ಹೆತ್ತವರು ಅರಿಯಬೇಕು. ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಸ್ಪರ್ಧಾತ್ಮಕವಾದ ಜಗತ್ತಿನಲ್ಲಿ ಪ್ರತಿಯೊಬ್ಬ ಹೆತ್ತವರು ತನ್ನ ಮಕ್ಕಳು ಎಲ್ಲರಿಗಿಂತ ಮುಂದೆ ಇರಬೇಕು ಎಂದು ಬಯಸುವುದು ಸಹಜವೇ....
error: Content is protected !!