Ad Widget

ಮಯೂರಿ ಟಾಪ್ ಹೌಸ್‌ಗೆ ಆರಿಕೋಡಿ ಧರ್ಮದರ್ಶಿ ಹರೀಶ್ ಭೇಟಿ

ಇಂದು ಬೆಳಿಗ್ಗೆ ಸುಳ್ಯದ ಕುರುಂಜಿಭಾಗ್ ನ ಕೆ.ವಿ.ಜಿ ಸರ್ಕಲ್ ನಲ್ಲಿ ಉದ್ಘಾಟನೆಗೊಂಡ ಮಯೂರಿ ಟಾಪ್ ಹೌಸ್ ರೆಸ್ಟೋಗೆ ಆರಿಕೋಡಿ ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ಧರ್ಮದರ್ಶಿ ಹರೀಶ್‌ರವರು ಭೇಟಿ ನೀಡಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಮಾಲಕ ವಿಜಯ್ ಕುಮಾರ್ ಮಯೂರಿ ಮತ್ತು ಶ್ರೀಮತಿ ರೂಪ ವಿಜಯ್‌ಕುಮಾರ್‌ ಹಾಗೂ ಅವರ ಪುತ್ರ ತುಷಾರ್ ಗೌಡ ರವರು ದರ್ಮದರ್ಷಿಗಳನ್ನು...

ಸುಳ್ಯ : ಚೆನ್ನಕೇಶವ ದೇವರ ನೂತನ ಬ್ರಹ್ಮರಥದ ನಿರ್ಮಾಣ ಕಾರ್ಯದಲ್ಲಿ ಸುಳ್ಯ ತಾಲೂಕಿನ ಮೂವರು ಯುವಕರು

ಸುಳ್ಯದ ಆಕಾಡೆಮಿ ಆಫ್ ಲಿಬರಲ್ ಎಜ್ಯುಕೇಷನ್ ಅಧ್ಯಕ್ಷರಾದ ಡಾ. ಕೆ.ವಿ ಚಿದಾನಂದ ರವರು ಸುಳ್ಯ ಚೆನ್ನಕೇಶವ ದೇವರಿಗೆ ನೂತನ ಬ್ರಹ್ಮರಥವನ್ನು ಕೊಡುಗೆಯಾಗಿ ನೀಡುತ್ತಿದ್ದು, ರಥವು ಇಂದು(ಡಿ.25) ಸುಳ್ಯಕ್ಕೆ ತಲುಪಲಿದ್ದು, ಡಿ.31 ರಂದು ಡಾ| ಕೆ.ವಿ ಚಿದಾನಂದ ಹಾಗೂ ಮನೆಯವರಿಂದ ದೇವಳದ ತಂತ್ರಿವರ್ಯರ ಸಮಕ್ಷಮದಲ್ಲಿ “ಬ್ರಹ್ಮರಥ ಸಮರ್ಪಣಾ ಕಾರ್ಯಕ್ರಮ” ನಡೆಯಲಿದೆ.ಈ ಬ್ರಹ್ಮರಥದ ನಿರ್ಮಾಣ ಕಾರ್ಯವು ಬ್ರಹ್ಮರಥ ಶಿಲ್ಪಿ...
Ad Widget

ಡಿ.27: ಕೆವಿಜಿ ಇಂಜಿನಿಯರಿಂಗ್ ಕಾಲೇಜು ಹಾಗೂ ಅದಾನಿ ಸಿಮೆಂಟ್ ಸಹಯೋಗದಲ್ಲಿ ಸ್ಕಿಲ್ ಡೆವಲಪ್ ಮೆಂಟ್ ಕಾರ್ಯಕ್ರಮ

ಕೆವಿಜಿ ಇಂಜಿನಿಯರಿಂಗ್ ಕಾಲೇಜು ಸಿವಿಲ್ ಇಂಜಿನಿಯರಿಂಗ್ ವಿಭಾಗ ಹಾಗೂ ಅದಾನಿ ಸಿಮೆಂಟ್ ಇವರ ಸಹಯೋಗದಲ್ಲಿ ಸಿವಿಲ್ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಹಾಗೂ ಸುಳ್ಯದ ಕಟ್ಟಡ ಗುತ್ತಿಗೆದಾರರಿಗೆ 'Skill development' ಕಾರ್ಯಕ್ರಮವು ಡಿಸೆಂಬರ್ 27 ಶುಕ್ರವಾರದಂದು ಬೆಳಿಗ್ಗೆ 10.00 ಕ್ಕೆ ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನ ಆಡಿಟೋರಿಯಂನಲ್ಲಿ ಹಮ್ಮಿಕೊಳ್ಳಲಾಗಿದೆ.ಈ ಕಾರ್ಯಕ್ರಮದಲ್ಲಿ ಕರ್ನಾಟಕದ ಅದಾನಿ ಸಿಮೆಂಟ್ ನ ಟೆಕ್ನಿಕಲ್ ಹೆಡ್ ER...

ಸುಳ್ಯದ ಹೆಸರಾಂತ ಆರ್.ಕೆ‌‌. ಇಂಟರ್ನ್ಯಾಷನಲ್ ಹಾಲಿಡೇಸ್ ವತಿಯಿಂದ ಮೆಗಾ ಪಾಸ್ಫೋರ್ಟ್ ಮೇಳ – ದೇಶ ವಿದೇಶಗಳಲ್ಲಿ ಹೊಸ ವರ್ಷ ಆಚರಣೆ ಆಯೋಜಕರಿಗೆ ಭರ್ಜರಿ ಆಫರ್

ಸುಳ್ಯದ ಹೆಸರಾಂತ ಆರ್.ಕೆ. ಇಂಟರ್ ನ್ಯಾಷನಲ್ ಹಾಲಿಡೇಸ್ Inc ವತಿಯಿಂದ ಮೆಗಾ ಪಾಸ್ಫೊರ್ಟ್ ಮೇಳ ಮತ್ತು ಅಂತರಾಷ್ಟ್ರೀಯ ಹಾಗೂ ರಾಷ್ಟ್ರೀಯ ವಿಮಾನಯಾನ ಟಿಕೆಟ್ ಗಳು ಲಭ್ಯವಿದ್ದು ಇದು ಹೊಸ ವರ್ಷದ ಹಿನ್ನೆಲೆಯಲ್ಲಿ ಅತೀ ಅಗ್ಗದ ದರದಲ್ಲಿ ಲಭ್ಯವಿದೆ. ಪಾಸ್ಪೋರ್ಟ್ ಮೇಳದಲ್ಲಿ ಹೊಸ ಪಾಸ್ ಪೋರ್ಟ್ , ನವೀಕರಣ , 15 ವರ್ಷ ಮೇಲ್ಪಟ್ಟ ವಯಸ್ಸು ಪ್ರತಿ...

ಸುಳ್ಯ : ಬಿಜೆಪಿ ಕಛೇರಿಯಲ್ಲಿ ಅಟಲ್ ಜಿ ಜನ್ಮದಿನಾಚರಣೆ – ಪುಷ್ಪನಮನ

ಅಟಲ್ ಜಿ ಚಾರಿಟೇಬಲ್ ಟ್ರಸ್ಟ್(ರಿ.) ಸುಳ್ಯ ಹಾಗೂ ಭಾರತೀಯ ಜನತಾ ಪಾರ್ಟಿ ಸುಳ್ಯ ಮಂಡಲ ಇದರ ವತಿಯಿಂದ ಅಟಲ್ ಜಿ ಯವರ ಜನ್ಮದಿನಾಚರಣೆಯನ್ನು ಪುಷ್ಪ ನಮನದೊಂದಿಗೆ ಸುಳ್ಯ ನರೇಂದ್ರ ವಿಹಾರದ, ಲಾಲ್ ಕೃಷ್ಣ ಸಭಾಂಗಣದಲ್ಲಿ ಇಂದು ಡಿ, 25 ರಂದು ಆಚರಿಸಲಾಯಿತು.ಅಟಲ್ ಜಿ ಚಾರಿಟೇಬಲ್ ಟ್ರಸ್ಟ್ ನ ಟ್ರಸ್ಟಿ ಸುಧಾಕರ ಕಾಮತ್ ಅಡ್ಕಾರು ರವರು ವಾಜಪೇಯಿಯವರ...

ಕೆ.ವಿ.ಜಿ ಜಂಕ್ಷನ್ ನಲ್ಲಿ ಮಯೂರಿ ಟೋಪ್ ಹೌಸ್ ರೆಸ್ಟೋ ಶುಭಾರಂಭಸೆಲ್ಸಿ ಪಾಯಿಂಟ್, ವೀವ್ ಪಾಯಿಂಟ್ ಆಧುನಿಕ ಸ್ಪರ್ಶತೆ ಇಲ್ಲಿನ ವಿಶೇಷತೆ

ಸುಳ್ಯದ ಕುರುಂಜಿಭಾಗ್ ನ ಕೆ.ವಿ.ಜಿ ಸರ್ಕಲ್ ನಲ್ಲಿ ಕಳೆದ 21 ವರ್ಷಗಳಿಂದ ಹೋಟೆಲ್ ಉದ್ಯಮ ನಡೆಸಿಕೊಂಡು ಬರುತ್ತಿರುವ ವಿಜಯ್ ಕುಮಾರ್ ಮಯೂರಿ ಮತ್ತು ಶ್ರೀಮತಿ ರೂಪವಿಜಯ್ ಕುಮಾರ್ ರವರ ಮಾಲಕತ್ವದ ಮಯೂರಿ ರೆಸ್ಟೋರೆಂಟ್ ರವರ ನೂತನ ಮಯೂರಿ ಟೋಪ್ ಹೌಸ್ ರೆಸ್ಟೋ ಡಿ.ಎಂ.ಕಾಂಪ್ಲೆಕ್ಸ್ ರೂಫ್ ಗಾರ್ಡನ್ ನಲ್ಲಿ ಡಿ.25ರಂದು ಶುಭಾರಂಭಗೊಂಡಿದೆ. ಸುಳ್ಯವಾಣಿಜ್ಯ ಮತ್ತು ಕೈಗಾರಿಕೋದ್ಯಮಿಗಳ ಸಂಘದ...

ಕೆ.ವಿ.ಜಿ ಜಂಕ್ಷನ್ ನಲ್ಲಿ ಮಯೂರಿ ಟೋಪ್ ಹೌಸ್ ರೆಸ್ಟೋ ಶುಭಾರಂಭ

ಸೆಲ್ಸಿ ಪಾಯಿಂಟ್, ವೀವ್ ಪಾಯಿಂಟ್ ಆಧುನಿಕ ಸ್ಪರ್ಶತೆ ಇಲ್ಲಿನ ವಿಶೇಷತೆ ಸುಳ್ಯದ ಕುರುಂಜಿಭಾಗ್ ನ ಕೆ.ವಿ.ಜಿ ಸರ್ಕಲ್ ನಲ್ಲಿ ಕಳೆದ 21 ವರ್ಷಗಳಿಂದ ಹೋಟೆಲ್ ಉದ್ಯಮ ನಡೆಸಿಕೊಂಡು ಬರುತ್ತಿರುವ ವಿಜಯ್ ಕುಮಾರ್ ಮಯೂರಿ ಮತ್ತು ಶ್ರೀಮತಿ ರೂಪವಿಜಯ್ ಕುಮಾರ್ ರವರ ಮಾಲಕತ್ವದ ಮಯೂರಿ ರೆಸ್ಟೋರೆಂಟ್ ರವರ ನೂತನ ಮಯೂರಿ ಟೋಪ್ ಹೌಸ್ ರೆಸ್ಟೋ ಡಿ.ಎಂ.ಕಾಂಪ್ಲೆಕ್ಸ್ ರೂಫ್...

ಕುಲ್ಕುಂದ : ಶ್ರೀ ಬಸವೇಶ್ವರ ದೇವಸ್ಥಾನಕ್ಕೆ ಅರಣ್ಯ ಖಾತೆ ಸಚಿವ ಈಶ್ವರ ಖಂಡ್ರೆ ಭೇಟಿ

ಕುಲ್ಕುಂದ ಬಸವನಮೂಲೆ ಶ್ರೀ ಬಸವೇಶ್ವರ ದೇವಸ್ಥಾನಕ್ಕೆ ಕರ್ನಾಟಕ ರಾಜ್ಯ ಸರ್ಕಾರದ ಅರಣ್ಯ ಖಾತೆ ಸಚಿವರಾದ ಈಶ್ವರ ಖಂಡ್ರೆ ರವರು ಡಿ.24 ರಂದು ಭೇಟಿ ನೀಡಿ ದೇವರ ದರುಶನ ಪಡೆದರು.ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರಾದ ಗಿರಿಧರ ಸ್ಕಂದ, ಕಾರ್ಯದರ್ಶಿ ಚಂದ್ರಶೇಖರ ಬಸವನಮೂಲೆ, ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಮನೋಹರ ನಾಳ, ಆಡಳಿತ ಮಂಡಳಿಯ ರವೀಂದ್ರ ಕುಮಾರ್...

ಸಂಪಾಜೆ : ಕಾನೂನು ಅರಿವು ಕಾರ್ಯಕ್ರಮ

ತಾಲೂಕು ಕಾನೂನು ಸೇವೆಗಳ ಸಮಿತಿ ಸುಳ್ಯ, ವಕೀಲರ ಸಂಘ ಸುಳ್ಯ, ದ.ಕ.ಜಿ.ಪಂ ಸರಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆ ಸಂಪಾಜೆ ಇವುಗಳ ಸಂಯುಕ್ತಾಶ್ರಯದಲ್ಲಿ ಡಿ.23 ರಂದು ಶಾಲೆಯ ಸಭಾಂಗಣದಲ್ಲಿ ಕಾನೂನು ಅರಿವು ಕಾರ್ಯಕ್ರಮ ನಡೆಯಿತು. 4ನೇ ತರಗತಿ ವಿದ್ಯಾರ್ಥಿನಿಯರು ಪ್ರಾರ್ಥನೆಯನ್ನು ನೆರವೇರಿಸಿದರು. ಶಾಲೆಯ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಮಹಮ್ಮದ್ ಹನೀಫ್.ಎಸ್.ವಿ ರವರು ಗಿಡಕ್ಕೆ ನೀರು ಹಾಕುವ ಮೂಲಕ...

ಸುಳ್ಯ:ಟ್ರಾನ್ಸ್ಫಾರ್ಮರ್ ಗೆ ಬಾಗಿ ನಿಂತಿದ್ದ ಅಪಾಯಕಾರಿ ಮರ ತೆರವು – ಅಮರಸುದ್ದಿ ವರದಿ ಫಲಶೃತಿ

ಸುಳ್ಯ ದ ಕೋರ್ಟ್ ಹಿಂಭಾಗದ ವಿದ್ಯಾರ್ಥಿನಿ ನಿಲಯದ ಬಳಿ ಇರುವ ಟ್ರಾನ್ಸ್ಪೋರ್ಮರ್ ಮೇಲೆ ಮರದ ಗೆಲ್ಲೊಂದು ಬಾಗಿ ನಿಂತಿದ್ದು ಅಪಾಯಕ್ಕೆ ಆಹ್ವಾನಿಸಿಸುತ್ತಿರುವ ಕುರಿತು ಈ ಹಿಂದೆ ಫೋಟೋ ಸಹಿತ ವರದಿ ಪ್ರಕಟಿಸಿತ್ತು ನಿನ್ನೆ ಮೆಸ್ಕಾಂ ಇಲಾಖೆಯವರು ಕ್ರೇನ್ ಮೂಲಕ ಮರದ ಗೆಲ್ಲನ್ನು ತುಂಡರಿಸಿದ್ದು ಮಳೆಗಾಲದಲ್ಲಿ ಆಗಬಹುದಾದಂತ ಸಂಭಾವ್ಯ ಅಪಾಯವನ್ನು ಇಲಾಖೆಗೆ ಆಗಬಹುದಾದ ನಷ್ಟ ತಪ್ಪಿಸಿದೆ
Loading posts...

All posts loaded

No more posts

error: Content is protected !!