
ಗುತ್ತಿಗಾರು ಪ್ರಾ.ಕೃ.ಪ.ಸ.ಸಂಘದ ನಿವೃತ್ತ ಸಿಇಓ ಕೆ ಶಂಕರನಾರಾಯಣ ಶರ್ಮ ರವರು ವಳಲಂಬೆಯ ಸ್ವ ಗೃಹದಲ್ಲಿ ಇಂದು ಸಂಜೆ ನಿಧನರಾದರು. ಅವರಿಗೆ 71 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ನಿವೃತ್ತ ಶಿಕ್ಷಕಿ ರಾಜೇಶ್ವರಿ ಹಾಗೂ ಪುತ್ರರಾದ ಎಲಿಮಲೆಯಲ್ಲಿ ಆಯುರ್ವೇದ ಕ್ಲಿನಿಕ್ ನಡೆಸುತ್ತಿರುವ ಡಾ.ಮಹೇಶ್ ಶರ್ಮ ಮತ್ತು ರವೀಶ್ ಶರ್ಮ ರನ್ನು ಅಗಲಿದ್ದಾರೆ.
