Ad Widget

ಕೊಚ್ಚಿ ವೆಂಕಟ್ರಮಣ ಗೌಡ ನಿಧನ

ನಾಲ್ಕೂರು ಗ್ರಾಮದ ಹಾಲೆಮಜಲು ನಿವಾಸಿ, ಪ್ರಗತಿಪರ ಕೃಷಿಕ ಕೊಚ್ಚಿ ವೆಂಕಟ್ರಮಣ ಗೌಡರು ಸೆ.13 ರಂದು ನಿಧನರಾದರು. ಅವರಿಗೆ ಸುಮಾರು 74 ವರ್ಷ ವಯಸ್ಸಾಗಿತ್ತು. ಕೆಲಸಮಯದಿಂದ ಅನಾರೋಗ್ಯದಿಂದಿದ್ದ ಅವರು ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದರು.

ದುರ್ಗಾಪರಮೇಶ್ವರಿ ದೇವಸ್ಥಾನ ಮರಕತ ಇದರ ಜೀರ್ಣೋದ್ಧಾರ ಸಮಿತಿಯ ಉಪಾಧ್ಯಕ್ಷರಾಗಿ, ದೈವಸ್ಥಾನದ ಬ್ರಹ್ಮಕಲಶೋತ್ಸವದ ಅಧ್ಯಕ್ಷರಾಗಿ, ಆಡಳಿತ ಮಂಡಳಿಯ ಸದಸ್ಯರಾಗಿ ಹಲವು ವರ್ಷಗಳ ಕಾಲ ತಮ್ಮಸೇವೆಯನ್ನು ಸಲ್ಲಿಸಿದ್ದಾರೆ.

ಪತ್ನಿ ವಾರಿಜಾಕ್ಷಿ, ಪುತ್ರ ವಿನ್ಯಾಸ್, ಸೊಸೆ  ಶ್ರೀಮತಿ ಪಲ್ಲವಿ , ಮಗಳು ಶ್ರೀಮತಿ ವೈವಿಧ್ಯ, ಅಳಿಯ ಹಾಗೂ ಬಂಧುಗಳನ್ನು  ಅಗಲಿದ್ದಾರೆ..

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!