ದೇವಚಳ್ಳ ಗ್ರಾಮದ ದೇವ ಹಿರಿಯಡ್ಕ ಮನೆ ಶ್ರೀಮತಿ ಪುಷ್ಪಾವತಿ ಮತ್ತು ಬಾಲಕೃಷ್ಣ ಗೌಡರ ಪುತ್ರ ಯೋಗೀಶ್ ರವರ ವಿವಾಹವು ಕಡಬ ತಾಲೂಕು ಕೊಯಿಲ ಗ್ರಾಮದ ಬುಡಲ್ಲೂರು ಖಂಡಿಗ ಮನೆ ಶ್ರೀಮತಿ ಸರೋಜಿನಿ ಮತ್ತು ತನಿಯಪ್ಪ ಗೌಡರ ಪುತ್ರಿ ಸೌಮ್ಯ ರೊಂಂದಿಗೆ ಸೆ.05 ರಂದು ಗುತ್ತಿಗಾರಿನ ದೀನ್ ದಯಾಳ್ ರೈತ ಸಭಾಭವನದಲ್ಲಿ ನಡೆಯಿತು.
- Saturday
- September 21st, 2024