Ad Widget

ಪಡಿಕಲ್ಲು ಚಾಳೆಪ್ಪಾಡಿ ರಸ್ತೆ ಅವ್ಯವಸ್ಥೆ – ಕೇಳುವವರೇ ಇಲ್ಲದಾಗಿದೆ ಜನತೆ ಆಕ್ರೋಶ

ಕೊಲ್ಲಮೊಗ್ರು ಪೇಟೆಯಿಂದ ಪಡಿಕಲ್ಲು ಚಾಳೆಪ್ಪಾಡಿಗೆ ಹೋಗುವ ಪಂಚಾಯತ್ ರಸ್ತೆ ಕಳೆದ ಹಲವಾರು ವರುಷಗಳಿಂದ ಅಭಿವೃದ್ಧಿಯಾಗದೇ ನೀರೆಲ್ಲಾ ರಸ್ತೆಯಲ್ಲಿಯೇ ಹರಿದು ಈ ಭಾಗದ ಜನ ಕಷ್ಟ ಅನುಭವಿಸುವಂತಾಗಿದೆ. ಗ್ರಾಮ ಪಂಚಾಯಿತ್ ಗೆ ಮನವಿ ಸಲ್ಲಿಸಿದರೂ ಇದುವರೆಗೂ ಯಾವುದೇ ಪ್ರಯೋಜನ ದೊರಕದೆ ಜನ ಕಂಗಲಾಗಿದ್ದಾರೆ. ಕಳೆದ ಕೆಲವು ತಿಂಗಳ ಹಿಂದೆ ಕೊಲ್ಲಮೊಗರು ನಲ್ಲಿ ನಡೆದ ಪತ್ರಕರ್ತರ ಗ್ರಾಮ ವಾಸ್ತವ್ಯದಲ್ಲಿಯೂ ಡಿಸಿ ಯವರಿಗೆ ಮನವಿ ಮಾಡಿದರು ಪ್ರಯೋಜನ ವಾಗಿಲ್ಲ. ಇನ್ನು ಯಾವಾಗ ಯಾರಿಂದ ಈ ರಸ್ತೆಗೆ ಮುಕ್ತಿ ದೊರೆಯಲಿದೆಯೋ ಎಂದು ಕಾಯುವಂತಾಗಿದೆ. ಅಂತೂ ಈ ಭಾಗದ ಜನ ಇಡೀ ದಿನ ಹಿಡಿ ಶಾಪ ಹಾಕುವಂತಾಗಿದೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!