Ad Widget

ನಾಲ್ಕೂರು ಸ್ವಾತಂತ್ರ್ಯೋತ್ಸವದ ದಿನದಂದು ಶೌರ್ಯ ಸ್ವಯಂಸೇವಕರಿಗೆ ರಕ್ಷಣಾ ಪರಿಕರಗಳ ವಿತರಣೆ

ಶ್ರೀ ಕ್ಷೇತ್ರ ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರು ಡ್ಯಾಮ್ ನಲ್ಲಿ ತುಂಬಿರುವ ಮರ ತೆರವು ಅಲ್ಲದೇ ಇತರ ಸೇವಾಕಾರ್ಯವನ್ನು ಗುರುತಿಸಿ ಗುತ್ತಿಗಾರು ಗ್ರಾಮ ಪಂಚಾಯತ್ ಸದಸ್ಯರಾದ ವಿಜಯಕುಮಾರ್ ಚಾರ್ಮತರವರು ಘಟಕದ ಸದಸ್ಯರ ಅನೂಕೂಲತೆಗಾಗಿ ಅಗತ್ಯವಾದ ಜಾಕೆಟ್, ಹೆಲ್ಮೆಟ್ ಹಾಗೂ ರೋಪ್ ಖರೀದಿಸಲು ಸಹಕಾರ ನೀಡಿದ್ದು ಅದನ್ನು 78ನೇ ಸ್ವಾತಂತ್ರ್ಯ ದಿನದಂದು ಘಟಕದ ಸ್ವಯಂಸೇವಕರಿಗೆ ಹಸ್ತಾಂತರ ಮಾಡಿ ಘಟಕ ಸ್ವಯಂಸೇವಕರ ಸೇವೆಯನ್ನು ಸ್ಮರಿಸಿ ವಿಶೇಷ ಅಭಿನಂದನೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ನಾಲ್ಕೂರು ಒಕ್ಕೂಟದ ಸ್ಥಾಪಕಾದ್ಯಕ್ಷರಾದ ಮೋಹನ್ ಎರ್ದಡ್ಕ ಹಿರಿಯ ಗುರುಗಳಾದ ದುಗ್ಗಪ್ಪ ಮಾಸ್ಟರ್ ಕುಳ್ಳಂಪ್ಪಾಡಿ ಶಾಲಾ ಮುಖ್ಯಗುರುಗಳಾದ ಜಯಂತಿ ಸಹಶಿಕ್ಷಕಿ ಲತಾಶ್ರೀ ಉಪಸ್ಥಿತರಿದ್ದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!