Ad Widget

ಜಯನಗರ ಮಂತ್ರವಾದಿ ಗುಳಿಗನ ಕಟ್ಟೆಯಲ್ಲಿ ಸಂಕ್ರಮಣ ಪೂಜೆ

ಜಯನಗರ ನಿಸರ್ಗ ಮಸಾಲೆ ಪ್ಯಾಕ್ಟರಿ ಸಮೀಪ ಇರುವ ಗುಳಿಗನ ಕಟ್ಟೆಯಲ್ಲಿ ಇಂದು ಮುಂಜಾನೆ 7.30ಕ್ಕೇ ಸಂಕ್ರಮಣ ಪೂಜೆ ನೆರವೇರಿತು , ಸಾರ್ವಜನಿಕರು ಸೀಯಾಳ , ಹಣ್ಣುಕಾಯಿ ನೀಡಿ ಪ್ರಾರ್ಥನೆ ಸಲ್ಲಿಸಿದರು ,
ಪೂಜಾ ವಿಧಿ ವಿಧಾನಗಳನ್ನು ಧನಂಜಯ ಪಂಡಿತ್ ನೆರವೇರಿಸಿ ಸೋಣ ತಿಂಗಳ ಆರಂಭ ದ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ನೆರೆದಿದ್ದ ಸಾರ್ವಜನಿಕರು ತಮ್ಮ ಹರಕೆ ಸಲ್ಲಿಸಿ ಪ್ರಾರ್ಥಿಸಿದರು,,
ಸಂಕ್ರಮಣ ದ ಸೇವೆಯನ್ನು ಜಯನಗರ ದ ನಿವೃತ್ತ ಸೈನಿಕ ಗಣಪ ಊರುಬೈಲು ಇವರ ಪರವಾಗಿ ನೀಡಲಾಯಿತು.

ನಿಸರ್ಗ ದ ಮಸಾಲೆ ಪ್ಯಾಕ್ಟರಿ ಮಾಲಕ ಕಸ್ತೂರಿ ಶಂಕರ್ ದಂಪತಿಗಳು, ಸುರೇಂದ್ರ ಜಯನಗರ, ಅಕ್ಷಯ್, ನಾಗರಾಜ್ ಮೇಸ್ತ್ರಿ,ಸೋಮಶೇಖರ್ ಧೋಳ ನಾಗರಾಜ್ ಕುಲಾಲ್,ಯೋಗೀಶ್, ಸುಂದರಿ, ಶೋಭಾ ಜಯನಗರ, ಕೃಪಂಕ್, ಗಹನ್,ಕಾವ್ಯ, ಅಜಯ್ , ಅಕ್ಷಯ್ ರುಚಿ ಬೇಕರಿ ಮಾಲಿಕ ನಾಗೇಶ್ ಮತ್ತುಸರ್ವಜನಿಕರು, ಸ್ಥಳೀಯ ಭಕ್ತಾದಿಗಳು ಉಪಸ್ಥಿತಿ ಇದ್ದ್ದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!