Ad Widget

ತಟ್ಟಿ ಮಹಲ್ ನಾಗರ ಪಂಚಮಿ ಆಚರಣೆ

ಸುಳ್ಯ ದ ಪ್ರತಿಷ್ಠಿತ ಕುಟುಂಬ ತಟ್ಟಿ ಮಹಲ್ ಖ್ಯಾತಿಯ ಓಡಬಾಯ್ ಕುಟುಂಬದಲ್ಲಿ ಇಂದು ನಾಗರ ಪಂಚಮಿ ಆಚರಣೆ ನಡೆಯಿತು. ನಾಗನಿಗೆ ಹಾಲು , ಸೀಯಾಳ , ಹರಸಿನ ಅಭಿಷೇಕವನ್ನು ನೆರವೇರಿಸಿದರು.‌ಈ ಸಂದರ್ಭದಲ್ಲಿ ಸ್ಥಳೀಯರು,ಮತ್ತು ಓಡಬಾಯ್ ಕುಟುಂಬಸ್ಥರಾದ ಕಿರಣ್ ಕುಮಾರ್, ಪ್ರೇಮ್ ರಾಜ್, ಗುರುಪ್ರಸಾದ್, ಉಷಾ ಕಿರಣ್ ,ಸಾತ್ವಿಕ್, ಅಕಿಲ್, ದಿವ್ಯಾ, ಮುಕುಂದ ನಾಯಕ್ ಮತ್ತು ಸ್ಥಳೀಯರು ಉಪಸ್ಥಿತರಿದ್ದರು, ವಿದ್ಯಾನಂದ ಕಕ್ಕೆಬೆಟ್ಟು ವೈದಿಕ ವಿಧಿ ವಿಧಾನ ನೆರವೇರಿಸಿದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!