Ad Widget

ಎಲಿಮಲೆ : ಬಿಜೆಪಿ ಬೂತ್ ಸಮಿತಿ ರಚನೆ – ಅಧ್ಯಕ್ಷರಾಗಿ ಉದಯಕುಮಾರ್ ಚಳ್ಳ, ಕಾರ್ಯದರ್ಶಿಯಾಗಿ ರಾಧಾಕೃಷ್ಣ ಮಾವಿನಗೊಡ್ಲು

ಭಾರತೀಯ ಜನತಾ ಪಾರ್ಟಿಯ ದೇವಚಳ್ಳ ಗ್ರಾಮದ ಎಲಿಮಲೆ ಬೂತ್ ನ ಸಭೆ ಆ.04 ರಂದು ನಡೆಯಿತು. ಸಭೆಯಲ್ಲಿ ಗುತ್ತಿಗಾರು ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ಕೃಷ್ಣಯ್ಯ ಮೂಲೆತೋಟ, ಶಕ್ತಿ ಕೇಂದ್ರದ ಸಹ ಪ್ರಮುಖ್ ಇಂದಿರೇಶ್ ಗುಡ್ಡೆ, ಬೂತ್ ಸಮಿತಿ ಅಧ್ಯಕ್ಷ ಗಣೇಶ್ ಕೇರ, ಸವಿತಾ ಕಾಯರ, ಗ್ರಾ.ಪಂ.ಸದಸ್ಯೆ ಪ್ರೇಮಲತಾ ಕೇರ, ವಿಕ್ರಾಂತ್ ಚಳ್ಳ ಭಾಗವಹಿಸಿದ್ದರು. ಈ ಸಭೆಯಲ್ಲಿ ಬೂತ್ ಸಮಿತಿಗೆ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.

ನೂತನ ಅಧ್ಯಕ್ಷರಾಗಿ ಉದಯಕುಮಾರ್ ಚಳ್ಳ, ಕಾರ್ಯದರ್ಶಿಯಾಗಿ ರಾಧಾಕೃಷ್ಣ ಮಾವಿನಗೊಡ್ಲು, ಉಪಾಧ್ಯಕ್ಷರಾಗಿ ಶಿವಪ್ರಸಾದ್ ಮಾವಿನಗೊಡ್ಲು, ಬಿ.ಎಲ್.2 ಆಗಿ ಗಣೇಶ್ ಕೇರ, ಮತಗಟ್ಟೆ ಏಜೆಂಟ್ ಆಗಿ ತಾರಾನಾಥ ಅಡಿಗೈ, ಸದಸ್ಯರಾಗಿ ಜೀವನ್ ಕಲ್ಲುಪಣೆ, ವಿನಯ್ ಕಲ್ಲುಪಣೆ, ಲೀಲಾವತಿ ಪಲ್ಲತ್ತಡ್ಕ, ಶೃಜೇಶ್ ಕಲ್ಲುಪಣೆ, ದಿನೇಶ್ ಮಾವಿನಗೊಡ್ಲು, ಜಯಂತ ತಳೂರು, ಪ್ರಶಾಂತ್ ಅಂಬೆಕಲ್ಲು, ಆನಂದ ಗೌಡ ಕರಂಗಿಲಡ್ಕ, ರವಿಪ್ರಕಾಶ್ ಹೊನ್ನೆಮೂಲೆ, ಯಕ್ಷಿತ್ ಚಳ್ಳ ಆಯ್ಕೆಯಾದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!