Ad Widget

ಎಲಿಮಲೆ : ಬಿಜೆಪಿ ಬೂತ್ ಸಮಿತಿ ರಚನೆ – ಅಧ್ಯಕ್ಷರಾಗಿ ಉದಯಕುಮಾರ್ ಚಳ್ಳ, ಕಾರ್ಯದರ್ಶಿಯಾಗಿ ರಾಧಾಕೃಷ್ಣ ಮಾವಿನಗೊಡ್ಲು

ಭಾರತೀಯ ಜನತಾ ಪಾರ್ಟಿಯ ದೇವಚಳ್ಳ ಗ್ರಾಮದ ಎಲಿಮಲೆ ಬೂತ್ ನ ಸಭೆ ಆ.04 ರಂದು ನಡೆಯಿತು. ಸಭೆಯಲ್ಲಿ ಗುತ್ತಿಗಾರು ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ಕೃಷ್ಣಯ್ಯ ಮೂಲೆತೋಟ, ಶಕ್ತಿ ಕೇಂದ್ರದ ಸಹ ಪ್ರಮುಖ್ ಇಂದಿರೇಶ್ ಗುಡ್ಡೆ, ಬೂತ್ ಸಮಿತಿ ಅಧ್ಯಕ್ಷ ಗಣೇಶ್ ಕೇರ, ಸವಿತಾ ಕಾಯರ, ಗ್ರಾ.ಪಂ.ಸದಸ್ಯೆ ಪ್ರೇಮಲತಾ ಕೇರ, ವಿಕ್ರಾಂತ್ ಚಳ್ಳ ಭಾಗವಹಿಸಿದ್ದರು. ಈ ಸಭೆಯಲ್ಲಿ...

ವಳಲಂಬೆ : ಸಾರ್ವಜನಿಕ ಗಣೇಶೋತ್ಸವದ ನೂತನ ಸಮಿತಿ ರಚನೆ – ಅಧ್ಯಕ್ಷರಾಗಿ ಹರಿಶ್ಚಂದ್ರ ಕೇಪಳಕಜೆ, ಪ್ರಧಾನ ಕಾರ್ಯದರ್ಶಿಯಾಗಿ ದಿಗಂತ್ ಕಡ್ತಲ್ ಕಜೆ, ಕೋಶಾಧಿಕಾರಿಯಾಗಿ ವೆಂಕಟ್ರಮಣ ಹೊಸೊಳಿಕೆ

ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವಳಲಂಬೆ ಇದರ ಮಹಾಸಭೆ ಆ.09 ರಂದು ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದ ಸಭಾಭವನದಲ್ಲಿ ಇಂದು ನಡೆಯಿತು. ಈ ಸಭೆಯಲ್ಲಿ 2024-24 ನೇ ಸಾಲಿನ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ‌ನೂತನ ಅಧ್ಯಕ್ಷರಾಗಿ ಹರಿಶ್ಚಂದ್ರ ಕೇಪಳಕಜೆ, ಪ್ರಧಾನ ಕಾರ್ಯದರ್ಶಿಯಾಗಿ ದಿಗಂತ್ ಕಡ್ತಲ್ ಕಜೆ, ಕೋಶಾಧಿಕಾರಿಯಾಗಿ ವೆಂಕಟ್ರಮಣ ಹೊಸೊಳಿಕೆ ಇವರನ್ನು ಅವಿರೋಧವಾಗಿ...
Ad Widget

ಜೇಸಿಐ ಸುಳ್ಯ ಪಯಸ್ವಿನಿ ವತಿಯಿಂದ ಆಟಿ ಕೂಟ – ಕುಟುಂಬ ಮಿಲನ

ಸುಳ್ಯ ಪಯಸ್ವಿನಿ ಜೇಸಿಐ ಆಟಿ ಕೂಟ, ಜೇಸಿ ವಲಯದ ಉಪಾಧ್ಯಕ್ಷರ ಅಧಿಕೃತ ಭೇಟಿ ಹಾಗೂ ಕುಟುಂಬ ಮಿಲನ ಕಾರ್ಯಕ್ರಮ ಆ.08 ರಂದು ಸಂಜೆ ಸುಳ್ಯದ ಜೇಸಿ ಭವನ ದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಸದಸ್ಯರು ತಮ್ಮ ತಮ್ಮ ಮನೆಯಿಂದ ಸುಮಾರು 25ಕ್ಕೂ ಮಿಕ್ಕಿ ವಿಶಿಷ್ಟ ವಾದ ಆಟಿ ಯ ಖಾದ್ಯಗಳನ್ನು ತಯಾರಿಸಿ ತಂದಿದ್ದರು. ಆಟಿಯ ಮಹತ್ವ. ...

ಕುಕ್ಕೆಸುಬ್ರಹ್ಮಣ್ಯದಲ್ಲಿ ಶ್ರದ್ಧಾಭಕ್ತಿಯನಾಗರ ಪಂಚಮಿ ಆಚರಣೆ

ಸುಬ್ರಹ್ಮಣ್ಯ: ದಕ್ಷಿಣ ಭಾರತದ ಹೆಸರಾಂತ ನಾಗಾರಾಧನೆಯ ಪುಣ್ಯ ಕ್ಷೇತ್ರ  ಕುಕ್ಕೆ ಸುಬ್ರಹ್ಮಣ್ಯದ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ   ನಾಗರಪಂಚಮಿಯನ್ನು ಶುಕ್ರವಾರ ಪೂರ್ವಶಿಷ್ಠ ಸಂಪ್ರದಾಯದ0ತೆ ಆಚರಿಸಲಾಯಿತು. ಮಧ್ಯಾಹ್ನ ಮಹಾಪೂಜೆಯ ಬಳಿಕ ದೇವಳದ ಅರ್ಚಕ ವೇದಮೂರ್ತಿ ರಮೇಶ್ ನೂರಿತ್ತಾಯರು ದೇವಳದ ಹೊರಾಂಗಣದಲ್ಲಿರುವ ನಾಗಪ್ರತಿಷ್ಠಾ ಮಂಟಪದಲ್ಲಿನ ನಾಗರಾಜನಿಗೆ ವಿಶೇಷ ಕ್ಷೀರಾಭಿಷೇಕ, ಪಂಚಾಮೃತಾಭಿಷೇಕ, ಸೀಯಾಳಾಭಿಷೇಕ, ಜಲಾಭಿಷೇಕ ಮಾಡಿದರು. ನಂತರ ಮಹಾಮಂಗಳಾರತಿ...

ತಟ್ಟಿ ಮಹಲ್ ನಾಗರ ಪಂಚಮಿ ಆಚರಣೆ

ಸುಳ್ಯ ದ ಪ್ರತಿಷ್ಠಿತ ಕುಟುಂಬ ತಟ್ಟಿ ಮಹಲ್ ಖ್ಯಾತಿಯ ಓಡಬಾಯ್ ಕುಟುಂಬದಲ್ಲಿ ಇಂದು ನಾಗರ ಪಂಚಮಿ ಆಚರಣೆ ನಡೆಯಿತು. ನಾಗನಿಗೆ ಹಾಲು , ಸೀಯಾಳ , ಹರಸಿನ ಅಭಿಷೇಕವನ್ನು ನೆರವೇರಿಸಿದರು.‌ಈ ಸಂದರ್ಭದಲ್ಲಿ ಸ್ಥಳೀಯರು,ಮತ್ತು ಓಡಬಾಯ್ ಕುಟುಂಬಸ್ಥರಾದ ಕಿರಣ್ ಕುಮಾರ್, ಪ್ರೇಮ್ ರಾಜ್, ಗುರುಪ್ರಸಾದ್, ಉಷಾ ಕಿರಣ್ ,ಸಾತ್ವಿಕ್, ಅಕಿಲ್, ದಿವ್ಯಾ, ಮುಕುಂದ ನಾಯಕ್ ಮತ್ತು ಸ್ಥಳೀಯರು...

ಬೆಳ್ಳಾರೆ ಜ್ಞಾನದೀಪ ಶಿಕ್ಷಣ ತರಬೇತಿ ಕೇಂದ್ರದ 43 ವಿದ್ಯಾರ್ಥಿಗಳು ಮೊರಾರ್ಜಿ ವಸತಿ ಶಾಲೆಗಳಿಗೆ ಆಯ್ಕೆ

ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದಡಿ ಕಾರ್ಯ ನಿರ್ವಹಿಸುತ್ತಿರುವ ಮೊರಾರ್ಜಿ ದೇಸಾಯಿ ಮತ್ತು ಇತರ ವಸತಿ ಶಾಲೆಗಳಿಗೆ 6ನೇ ತರಗತಿ ಪ್ರವೇಶಕ್ಕೆ ನಡೆದ ಪರೀಕ್ಷೆಗೆ ಹಾಜರಾದ ಬೆಳ್ಳಾರೆ, ಸುಳ್ಯ ಮತ್ತು ಉಪ್ಪಿನಂಗಡಿಯ ಜ್ಞಾನದೀಪ ಶಿಕ್ಷಣ ತರಬೇತಿ ಸಂಸ್ಥೆಯಲ್ಲಿ ತರಬೇತಿ ಪಡೆದ ಒಟ್ಟು 43 ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. ಜಕ್ಷಿತ್ ಪಿ ಅಂಬೇಡ್ಕರ್ ವಸತಿ ಶಾಲೆ ಗುರುಪುರ,ಧವನ್ ಜಿ...

ಓಡಬಾಯಿ : ನಾಗರ ಪಂಚಮಿ ಆಚರಣೆ

ಓಡಬಾಯಿ ವಿನು ನಗರದಲ್ಲಿರುವ ನಾಗನಕಟ್ಟೆಯಲ್ಲಿ ನಾಗರ ಪಂಚಮಿ ಆಚರಣೆ ನಡೆಯಿತು. ಸ್ಥಳೀಯ ನಿವಾಸಿಗಳು ಆಗಮಿಸಿ ಹಾಲು, ಸೀಯಾಳ ಅಭಿಷೇಕ ಮಾಡಿದರು.

ಕಣಕ್ಕೂರು ಬಳಿ ಗುಡ್ಡೆಯಿಂದ ಹರಿದು ಬರುತ್ತಿದೆ ಕೆಸರು ವಿಶ್ರಿತ ನೀರು – ಜನತೆಯಲ್ಲಿ ಮನೆ ಮಾಡಿದ ಆತಂಕ

https://youtu.be/tUodKZ-jBtw?si=UCItr11WGKTeN82s ಆಲೆಟ್ಟಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೋಲ್ಚಾರ್ ಬಳಿಯ ಕಣಕ್ಕೂರು ಎಂಬಲ್ಲಿ ಇದೀಗ ಬೆಟ್ಟದ ಕೆಳ ಭಾಗದ ಕಾಡಿನಿಂದ ಕೆಂಪು ಮಣ್ಣು ಮಿಶ್ರಿತ ನೀರು ಹೊರಬರುತ್ತಿದ್ದು ಇದೀಗ ಸ್ಥಳೀಯ ಜನರನ್ನು ಇದೀಗ ಚಿಂತೆ ಗೀಡುಮಾಡಿದೆ. ಸುಳ್ಯ ಬಂದಡ್ಕ ಸಂಪರ್ಕಿಸುವ ರಸ್ತೆಯ ಬಳಿಯಲ್ಲಿ ಗೋಚರಿಸಿದ್ದು ರಸ್ತೆಯಿಂದ ಸುಮಾರು 150 ಮೀಟರ್ ದೂರದಿಂದ ಈ ನೀರು ಬರುತ್ತಿದ್ದು ಅಲ್ಲಿ...

ಐನೆಕಿದು : ಕೆದಿಲ ತರವಾಡು ಮನೆಯಲ್ಲಿ ನಾಗರ ಪಂಚಮಿ

ಐನೆಕಿದು ಕೆದಿಲ ಕುಟುಂಬದ ತರವಾಡು ಮನೆಯಲ್ಲಿ ನಾಗರ ಪಂಚಮಿ ಅಂಗವಾಗಿ ನಾಗನ ಕಲ್ಲಿಗೆ ಪೂಜೆ ಹಾಗೂ ಹಾಲೆರೆಯುವ ಕಾರ್ಯಕ್ರಮ ನಡೆಯಿತು. ಕುಟುಂಬದ ಸದಸ್ಯರು ಉಪಸ್ಥಿತರಿದ್ದು ಶ್ರೀ ದೇವರ ಆಶಿರ್ವಾದ ಪಡೆದರು.

ಐವರ್ನಾಡು ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ನಾಗರ ಪಂಚಮಿ

ಐವರ್ನಾಡು ಶ್ರೀ ಪಂಚಲಿಂಗೇಶ್ವರ ನಾಗರಪಂಚಮಿ ಪ್ರಯುಕ್ತ ಶ್ರೀ ನಾಗ ಸಾನಿಧ್ಯದಲ್ಲಿ ಬೆಳಿಗ್ಗೆ ಕ್ಷೀರಾಭಿಷೇಕ, ಸೀಯಾಳಾಭಿಷೇಕ, ನಾಗತಂಬಿಲ ಸೇವೆ ಜರುಗಿತು.
Loading posts...

All posts loaded

No more posts

error: Content is protected !!