Ad Widget

ಸಂಪಾಜೆ ನಿಯೋಗದಿಂದ ಕೇರಳದ ವಯನಾಡ್ ಬಳಿ ಪ್ರಾಕೃತಿಕ ವಿಕೋಪದಿಂದ ಹಾನಿಯದ ಮುಂಡಕಯ್  ಚೂರಲ್ ಮಾಲಾ ಭೇಟಿ

ಸಂಪಾಜೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಜಿ.ಕೆ.ಹಮೀದ್ ಗೂನಡ್ಕ.ನೇತೃತ್ವದಲ್ಲಿ ಸಂಪಾಜೆಯಾ ಉಮ್ಮರ್ ತಾಜ್, ಹಾರೀಸ್ ಸಿ.ಕೆ,ಆರಾಫಾತ್ ಜೊತೆಗೆ ಕೊಝಿಕೋಡ್ ಯುವ ಕಾಂಗ್ರೆಸ್ ಜಿಲ್ಲಾ ಘಟಕದ ಪ್ರದಾನ ಕಾರ್ಯದರ್ಶಿ ಅಡ್ವಕೆಟ್ ಆದಿಲ್ ವಿಕೋಪದಲ್ಲಿ ಹಾನಿಯದ ಸ್ಥಳಗಳಿಗೆ ಭೇಟಿ ಮಾಡಿ ನಂತರ ಯುವ ಕಾಂಗ್ರೆಸ್ ವತಿಯಿಂದ ಸಂತ್ರಸ್ತರಿಗೆ ನೀಡುತ್ತಿರುವ ಸವಲತ್ತುಗಳ ಕೇಂದ್ರಕ್ಕೆ ಭೇಟಿ ನೀಡಿ ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರಾದ ಮಾನ್ಯ ಶ್ರೀನಿವಾಸ್ ರವರ ಭೇಟಿ ಪ್ರಾಕೃತಿಕ ವಿಕೋಪ ಭೇಟಿ ಸಂದರ್ಭದಲ್ಲಿ ಕೇರಳದ ಪಂಚಾಯತ್ ರಾಜ್ ಸಚಿವರಾದ ಎಂ.ಬಿ ರಾಜೇಶ್ ರವರೊಂದಿಗೆ ಸಮಾಲೋಚನೆ ಮಾಡಿ ಅಲ್ಲಿಯ ಪರಿಸ್ಥಿತಿ ತಿಳಿದು ಕೊಂಡು ಮುಂದೆ ಸುಲ್ತಾನ್ ಬತ್ತೆರಿ ಶಾಶಕರಾದ ಬಾಲಕೃಷ್ಣರವರೊಂದಿಗೆ ಹಾಗೂ ಅಲ್ಲಿಯ ವಿಪತ್ತು ತಂಡ ಭೇಟಿ ಅಲ್ಲಿ ತುರ್ತಾಗಿ ಸೇತುವೆ ನಿರ್ಮಾಣದ ಸೇನಾ ರೂವಾರಿ ಕರ್ನಾಟಕ ಮೂಲದ ಬಿಜಾಪುರದ ದಯಾನಂದ ರವರೊಂದಿಗೆ ಭೇಟಿ ಮಾಡಿ ಸ್ಥಳೀಯ ಸಂತ್ರಸ್ತರ ಭೇಟಿ ಮಾಡಲಾಯಿತು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!