Ad Widget

ಎ.ಸಿ. ನೇತೃತ್ವದಲ್ಲಿ ಸುಳ್ಯ ನಗರ ಪಂಚಾಯತ್ ಸಭೆ

ನಗರದಲ್ಲಿ ಅಗಲೀಕರಣ ಅಥವಾ ಬೈಪಾಸ್ ರಸ್ತೆ ನಿರ್ಮಾಣ ಮಾಡಿ ಸದಸ್ಯರ ಒತ್ತಾಯರಸ್ತೆ , ಫುಟ್ ಪಾತ್,  ಕುರುಂಜಿಗುಡ್ಡೆ ಪಾರ್ಕ್ ಬಗ್ಗೆ ಪ್ರಸ್ತಾಪ ಸ್ಥಳದಲ್ಲಿಯೇ ಕೆಲ ಸಮಸ್ಯೆಗಳಿಗೆ ಪರಿಹಾರ ಮಾರ್ಗ ಸೂಚಿಸಿದ ಎ ಸಿ   ಸುಳ್ಯ, ಜು.4: ಸುಳ್ಯ ನಗರದ ಟ್ರಾಫಿಕ್ ಸಮಸ್ಯೆ ಬಗೆಹರಿಸಲು ನಗರದಲ್ಲಿ ರಸ್ತೆ ಅಗಲೀಕರಣ ಅಥವಾ ನಗರಕ್ಕೆ ಬೈಪಾಸ್ ರಸ್ತೆ ನಿರ್ಮಿಸುವಂತೆ ಪ್ರಸ್ತಾಪಿಸಿದ...

ನ.ಪಂ. ಗುತ್ತಿಗೆ ಆಧಾರ ನೌಕರರ ವಿರುದ್ಧ  ಸದಸ್ಯರಿಂದ ಎಸಿಗೆ ದೂರು, ನೌಕರರಿಗೆ ಎಚ್ಚರಿಕೆ ನೀಡಿ ತಿಳಿ ಹೇಳಿದ ಎಸಿ.

ಸುಳ್ಯ: ನ.ಪಂ. ಸಭೆಯಲ್ಲಿ ನಗರ ಪಂಚಾಯತ್ ಗುತ್ತಿಗೆ ಆಧಾರದ ನೌಕರರು ಮಹಿಳಾ ಜನಪ್ರತಿನಿಧಿಗಳನ್ನು ಕಡೆಗಣಿಸುತ್ತಾರೆ. ನಮಗೆ ಯಾವುದೇ ತರಹದ ಮಾಹಿತಿಯನ್ನು ಮತ್ತು ಕೆಲಸಗಳನ್ನು ಸರಿಯಾಗಿ ಮಾಡುತ್ತಿಲ್ಲ ಎಂದು ಸದಸ್ಯರು ದೂರಿಕೊಂಡ ಹಿನ್ನಲೆಯಲ್ಲಿ ಸಭೆಯ ಬಳಿಕ ಅಧಿಕಾರಿಗಳ ಸಭೆ ನಡೆಸಿ, ಅಧಿಕಾರಿಗಳ ಹೆಸರುಗಳನ್ನು ಕೇಳಿ ಅವರವರ ಕರ್ತವ್ಯಗಳ ಮಾಹಿತಿಯನ್ನು ಪಡೆದುಕೊಂಡು ನಿಮ್ಮ ಕೆಲಸಗಳಿಂದ ನಗರ ಪಂಚಾಯತ್ ಗೆ...
Ad Widget

ವಳಲಂಬೆ: ಶ್ರೀ ಶಂಖ ಚೂಡ ಕ್ಷೇತ್ರ, ಪುರಾಳಬದಿಯಲ್ಲಿ ಸರ್ಪ ಸಂಸ್ಕಾರ, ಆಶ್ಲೇಷ ಬಲಿ, ಅಷ್ಠ ನಾಗ ಸಮಾರಾಧನೆ

ಗುತ್ತಿಗಾರು ಗ್ರಾಮದ ಮಣಿಯಾನ ಮನೆ ಬಳಿ ಜೀರ್ಣೋದ್ಧಾರವಾಗಲಿರುವ ಶ್ರೀ ಶಂಖ ಚೂಡ ಕ್ಷೇತ್ರ, ಪುರಾಳಬದಿ ವಳಲಂಬೆ ಇಲ್ಲಿ ಜೂ.26 ಜೂ.29 ರ ತನಕ ಸರ್ಪ ಸಂಸ್ಕಾರ, ಆಶ್ಲೇಷ ಬಲಿ , ಅಷ್ಠ ನಾಗ ಸಮಾರಾಧನೆ ಮತ್ತಿತರ ಧಾರ್ಮಿಕ ಕಾರ್ಯಕ್ರಮ ಜರಗಿದವು.ಶ್ರೀ ನೀಲೇಶ್ವರ ತಂತ್ರಿಗಳ ಮಾರ್ಗದರ್ಶನದಲ್ಲಿ ಕಾರ್ಯಕ್ರಮ ನಡೆಯಿತು.ಜೂ. 26 ರಂದು ಬೆಳಿಗ್ಗೆ ಸರ್ಪಸಂಸ್ಕಾರ ಹಾಗೂ ಜೂ.29ರಂದು...

ಕಲರ್ಸ್‌ನಲ್ಲಿ ಹೊಸ ಧಾರಾವಾಹಿ ‘ನನ್ನ ದೇವ್ರು’ಜುಲೈ 8ರಿಂದ ನಿತ್ಯ ಸಂಜೆ 6:30ಕ್ಕೆ ಪ್ರಸಾರ – ಅಶ್ವಿನಿ ನಕ್ಷತ್ರ ಖ್ಯಾತಿಯ ಮಯೂರಿ ಮರಳಿ ಕಿರುತೆರೆಗೆ

ಕೌಟುಂಬಿಕ ಮೌಲ್ಯಗಳನ್ನು ಬಿಂಬಿಸುವ ಸದಭಿರುಚಿಯ ಧಾರಾವಾಹಿಗಳಿಗೆ ಹೆಸರಾದ ಕಲರ್ಸ್‌ ಕನ್ನಡ ಇದೀಗ ‘ನನ್ನ ದೇವ್ರು’ ಎಂಬ ಹೊಸ ಕತೆಯನ್ನು ಹೊತ್ತು ತಂದಿದೆ. ಜುಲೈ 8, ೨೦೨೪ರಿಂದ ಪ್ರಸಾರ ಆರಂಭಿಸಲಿರುವ ಈ ಹೊಸ ಧಾರಾವಾಹಿಯನ್ನು ನೀವು ಸೋಮವಾರದಿಂದ ಶುಕ್ರವಾರದ ತನಕ ಪ್ರತಿ ಸಂಜೆ ೬.೩೦ರಿಂದ ವೀಕ್ಷಿಸಬಹುದು.‘ನನ್ನ ದೇವ್ರು’ ಧಾರಾವಾಹಿಯ ವಿಶೇಷವೆಂದರೆ “ಅಶ್ವಿನಿ ನಕ್ಷತ್ರ’ದಿಂದ ಮನೆಮಾತಾಗಿದ್ದ ಮಯೂರಿ ಮತ್ತೆ...

ಎಲಿಮಲೆ: ವಿಶ್ವ ಹಿಂದೂ ಪರಿಷದ್ ಬಜರಂಗದಳ ಅಯೋಧ್ಯೆ ಘಟಕದ ಪುನರ್ ರಚನೆ – ಅಧ್ಯಕ್ಷರಾಗಿ ಭೋಜಪ್ಪ ಗೌಡ ಹರ‍್ಲಡ್ಕ –  ಕಾರ್ಯದರ್ಶಿಯಾಗಿ ಸುನಿಲ್ ಸುಳ್ಳಿ

ಎಲಿಮಲೆ ಅಯೋದ್ಯೆ ಶಾಖೆ ಘಟಕದ ಪುನರ್ ರಚನೆ ಜು.2ರಂದು ನಡೆಯಿತು. ಸಭೆಯಲ್ಲಿ ವಿಶ್ವ ಹಿಂದೂ ಪರಿಷದ್ ಸುಳ್ಯ ಪ್ರಖಂಡದ ಅಧ್ಯಕ್ಷರಾದ ಸೋಮಶೇಖರ್ ಪೈಕ, ಸಂಯೋಜಕರಾದ ಹರಿಪ್ರಸಾದ್ ಎಲಿಮಲೆ, ಸೇವಾ ಪ್ರಮುಖ್‌ರಾದ ಭಾನುಪ್ರಕಾಶ್ ಪೆಲ್ತಡ್ಕ, ಅಯೋಧ್ಯೆ ಶಾಖೆಯ ಅಧ್ಯಕ್ಷರಾದ ಭೋಜಪ್ಪ ಗೌಡ ಹರ‍್ಲಡ್ಕ, ಕಾರ್ಯದರ್ಶಿ ಸುನಿಲ್ ಸುಳ್ಳಿ, ಸಂಯೋಜಕರಾದ ಪ್ರಶಾಂತ್ ಅಂಬೆಕಲ್ಲು ಉಪಸ್ಥಿತರಿದ್ದರು.ನೂತನ ಘಟಕದ ಅಧ್ಯಕ್ಷರಾಗಿ ಭೋಜಪ್ಪ...

ಜು.10 ರಂದು ದೇವಚಳ್ಳ ಗ್ರಾಮ ಸಭೆ

ದೇವಚಳ್ಳ ಗ್ರಾಮದ 2024-25ನೇ ಸಾಲಿನ ಪ್ರಥಮ ಹಂತದ ವಾರ್ಡು ಸಭೆಗಳು ಹಾಗೂ ಗ್ರಾಮ ಸಭೆಗಳನ್ನು ಈ ಕೆಳಗಿನ ದಿನಾಂಕಗಳಂದು ನಡೆಯಲಿದೆ. ವಾರ್ಡ್ 4 ರ ಸಭೆಯ ಜು.8 ರಂದು ಪೂರ್ವಾಹ್ನ ಗಂಟೆ 10-30ಕ್ಕೆ ಕರಂಗಲ್ಲು ಅಂಗನವಾಡಿ ಕೇಂದ್ರದಲ್ಲಿ, ವಾರ್ಡ್ 3 ರ ಸಭೆಯು ಜು.8ರಂದು ಅಪರಾಹ್ನ ಗಂಟೆ 12-00ಕ್ಕೆ ದೇವ ಸ.ಕಿ.ಪ್ರಾ.ಶಾಲೆಯಲ್ಲಿ, ವಾರ್ಡ್ 2 ರ...

ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಾಗಿ ಯತೀಶ್ ಎನ್ ಅಧಿಕಾರ ಸ್ವೀಕಾರ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಾಗಿ ಯತೀಶ್ ಎನ್ ಅಧಿಕಾರ ಸ್ವೀಕರಿಸಿದರು. ಈ ಹಿಂದೆ ಮಂಗಳೂರು ಪೋಲಿಸ್ ವರಿಷ್ಠಾಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ರಿಷ್ಯಂತ್ ಸಿ ಬಿ ರವರು ಬೆಂಗಳೂರಿಗೆ ವರ್ಗಾವಣೆಗೊಂಡಿದ್ದು ಅವರ ಸ್ಥಾನಕ್ಕೆ ಮಂಡ್ಯದಿಂದ ಇವರು ಆಗಮಿಸಿದ್ದಾರೆ.

ಗೂನಡ್ಕ : ದರ್ಕಾಸ್ ಬಳಿ ತಡೆಗೋಡೆ ಕುಸಿತ

ದ. ಕ ಸಂಪಾಜೆ ವ್ಯಾಪ್ತಿಯಲ್ಲಿನಿನ್ನೆ ರಾತ್ರಿ ಸುರಿದ ಧಾರಾಕಾರ ಮಳೆಗೆ ಗೂನಡ್ಕದ ದರ್ಕಾಸ್ ಮನೆಯ ತಡೆಗೋಡೆ ಕುಸಿದ ಘಟನೆ ಸಂಭವಿಸಿದೆ. ಗ್ರಾಮ ಪಂಚಾಯತ್ ಮಾಜಿ ಸದಸ್ಯೆ ಭಾರತಿಯವರ ಮನೆಯ ತಡೆಗೋಡೆ ಜರಿದಿದೆ.

ಮಾಲತಿ ಪೈಕ ನಿಧನ

ಗುತ್ತಿಗಾರು ಗ್ರಾಮದ ಪೈಕ ದಿ. ರಾಮಕೃಷ್ಣ ಇವರ ಪತ್ನಿ ಮಾಲತಿ ಜೂ. 29ರಂದು ಹೃದಯಘಾತ ದಿಂದ ನಿಧನರಾದರು. ಅವರಿಗೆ 55 ವರ್ಷ ವಯಸ್ಸಾಗಿತ್ತು. ಮೃತರು ಮಕ್ಕಳಾದ ಭುವನೇಶ್ವರ, ಧನಂಜಯ, ಸೊಸೆ ಗೀತಾ ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.

ಸುಳ್ಯ ನಗರದಲ್ಲಿ ಟ್ರಾಫಿಕ್ ಕುರಿತು ರಿಕ್ಷಾ ಚಾಲಕರ ಜೊತೆಗೆ ಪೊಲೀಸ್ ಅಧಿಕಾರಿಗಳ ಸಭೆ

ಸುಳ್ಯ: ಸುಳ್ಯ ನಗರದಲ್ಲಿ ವಾಹನ ದಟ್ಟನೆ ಹೆಚ್ಚಿದ್ದು ಪದೇ ಪದೇ ಟ್ರಾಫಿಕ್ ಸಮಸ್ಯೆಗಳು ಉಲ್ಬಣಿಸಿ ರಸ್ತೆ ಸಂಚಾರದಲ್ಲಿ ಗೊಂದಲ ಮತ್ತು ಟ್ರಾಫಿಕ್ ಜಾಮ್ ತಪ್ಪಿಸುವ ಮತ್ತು ಮುಂಜಾಗ್ರತೆ ಕುರಿತ ಸಭೆಯು ಸುಳ್ಯ ಠಾಣಾಧಿಕಾರಿ ಸರಸ್ವತಿ ಯವರ ನೇತೃತ್ವದಲ್ಲಿ ನಡೆಯಿತು. ಸಭೆಯಲ್ಲಿ ಅಟೋ ಚಾಲಕರಿಗೆ ಕಡ್ಡಾಯವಾಗಿ ಪಾಲಿಸಬೇಕಾದ ನಿಯಮಗಳನ್ನು ತಿಳಿಸಿದರಲ್ಲದೆ ರಾತ್ರಿಯಲ್ಲಿ ಸಂಚಾರ ವೇಳೆಗೆ ಪ್ರಯಾಣಿಕರ ಕುರಿತು...
Loading posts...

All posts loaded

No more posts

error: Content is protected !!