Ad Widget

ಜಿಲ್ಲೆಯಲ್ಲಿ ನಾಳೆ(ಜು.18) ಶಾಲಾ ಕಾಲೇಜುಗಳಿಗೆ ರಜೆ ಇಲ್ಲ – ನಕಲಿ ಆದೇಶ ಪ್ರಚಾರ ಪಡಿಸಿದರೆ ಕಠಿನ ಕ್ರಮ – ಜುಬಿನ್ ಮೊಹಪಾತ್ರ

ಸುಳ್ಯ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಣೆಯಾಗಿದ್ದು ಮಳೆ ಪ್ರಮಾಣ ಹೆಚ್ಚಾಗಲಿದ್ದು ಈ ಹಿನ್ನಲೆಯಲ್ಲಿ ಕೆಲ ದಿನಗಳಿಂದ ಶಾಲಾ ಕಾಲೇಜುಗಳಿಗೆ ಜಿಲ್ಲಾಧಿಕಾರಿಗಳು ರಜೆಯನ್ನು ಘೋಷಿಸಿದ್ದರು. ಅದರೇ ಜು.18 ರಂದು ರಜೆ ಎಂದು ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಪಡಿಸುತ್ತಿದ್ದು ಇದು ನಕಲಿ ಆದೇಶವಾಗಿದೆ. ಅಲ್ಲದೇ ಭಾರೀ ಮಳೆಯ ಸೂಕ್ಷ್ಮ ಸಮಯದಲ್ಲಿ ತಪ್ಪು ಮಾಹಿತಿಯನ್ನು ಹರಡುವುದು...

ಸುಬ್ರಹ್ಮಣ್ಯ ಇನ್ನರ್ ವೀಲ್ ಕ್ಲಬ್ ಪದಗ್ರಹಣ    

                              ಸುಬ್ರಹ್ಮಣ್ಯ ಜುಲೈ 16: ಸುಬ್ರಹ್ಮಣ್ಯ ಇನ್ನರ್ ವೀಲ್ ಕ್ಲಬ್ ನ 2024 -25 ನೇ ಸಾಲಿನ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಶನಿವಾರ ಕುಮಾರಸ್ವಾಮಿ ವಿದ್ಯಾಲಯದಲ್ಲಿ ಜರಗಿತು.        ಕಾರ್ಯಕ್ರಮವನ್ನು ಉದ್ಘಾಟಿಸಿದ ಪದಗ್ರಹಣ ಅಧಿಕಾರಿ ಪುತ್ತೂರು ಇನ್ನರ್ ವೀಲ್ ಕ್ಲಬ್ ನ ಸೀಮಾ ನಾಗರಾಜ ಅವರು ನೂತನ ಅಧ್ಯಕ್ಷೆ ಶ್ರುತಿ ಮಂಜುನಾಥ್  ಹಾಗೂ ಪದಾಧಿಕಾರಿಗಳಿಗೆ...
Ad Widget

ಅಜ್ಜಾವರ: ನಿರಂತರವಾಗಿ ಆನೆಗಳ ದಾಳಿ, ಕೃಷಿ ನಾಶ- ಅಧಿಕಾರಿಗಳ ಭೇಟಿ

ಅಜ್ಜಾವರ: ಅಜ್ಜಾವರ ಗ್ರಾಮದ ಪಡ್ಡಂಬೈಲು ಕರ್ಲಪ್ಪಾಡಿ ವ್ಯಾಪ್ತಿಯಲ್ಲಿ ನಿರಂತರವಾಗಿ ಕಾಡಾನೆಗಳ ಹಿಂಡು ದಾಳಿಯಿಡುತ್ತಿದ್ದು ನಿನ್ನೆ ಮತ್ತು ಜೂ 15 ರಾತ್ರಿ ಆನೆಗಳ ಹಿಂಡು ಮೇದಿನಡ್ಕ ದಿಂದ ಬಂದು ವಿಶಾಖ್  ಪಡ್ಡಂಬೈಲು ಇವರ ತೋಟದಲ್ಲಿನ ಬಾಳೆಗಳನ್ನು ಸಂಪೂರ್ಣ ಹಾನಿಮಾಡಿದ್ದು  ಇತ್ತ ಜೂ 16 ರಾತ್ರಿಯು ಶಂಕರ ಪಾಟಾಳಿ ಪಡ್ಡಂಬೈಲು, ಶಿವರಾಮ ನಾರ್ಕೊಡು, ಅವೀನ್ ಪಡ್ಡಂಬೈಲು, ಅರುಣ್ ಕುಮಾರ್,...

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ರಚನೆಗೆ ನೋಟಿಫಿಕೇಶನ್ ಜಾರಿ

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ನೂತನ ವ್ಯವಸ್ಥಾಪನಾ ಸಮಿತಿಗೆ ಮುಜರಾಯಿ ಇಲಾಖೆ ಅರ್ಜಿ ಯನ್ನು ಆಹ್ವಾನಿಸಿದೆ. ರಾಜ್ಯದ ಒಟ್ಟು 40 ದೇವಸ್ಥಾನ ನೂತನ ವ್ಯವಸ್ಥಾಪನಾ ಸಮಿತಿ ಸದಸ್ಯತ್ವ ಕ್ಕೆ ಮುಜರಾಯಿ ಅಯುಕ್ತರು ಅರ್ಜಿ ಆಹ್ವಾನಿಸಿದ್ದು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಪ್ರಾಧಿಕಾರ ರಚನೆ ನಿರ್ಧಾರ ಕೈಬಿಡಲಾಗಿದ್ದು, ವ್ಯವಸ್ಥಾಪನಾ ವ್ಯವಸ್ಥೆಯಲ್ಲಿ ಮುಂದುವರಿಯಲಿದೆ. ಉಳಿದಂತೆ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನ,ಸೌತಡ್ಕ ಮಹಾ ಗಣಪತಿ...

ಭಾರಿ ಮಳೆ – ನೆಲಕ್ಕುರುಳಿದ ಯಕ್ಷ ಪ್ರತಿಮೆ

ರಂಗಪ್ರೇಮಿಗಳ ಮೆಚ್ಚುಗೆ ಪಾತ್ರವಾಗಿದ್ದ ಸುಳ್ಯದ ರಂಗಮನೆಯ ಎದುರು ಸ್ಥಾಪನೆ ಮಾಡಿದ್ದ ಯಕ್ಷ ಪ್ರತಿಮೆ ಜು.16 ರಂದು ಸುರಿದ  ಭಾರಿ ಮಳೆಗೆ  ನೆಲಕ್ಕುರುಳಿದೆ. ಈ ಸಂದರ್ಭದಲ್ಲಿ  ರಂಗಮನೆಯ ಕಂಪೌಂಡ್  ಹಾನಿಯಾಗಿದೆ. 15 ಅಡಿ ಎತ್ತರದ ಮಹಿರಾವಣ ವೇಷದ ಯಕ್ಷ ಪ್ರತಿಮೆ ಇದಾಗಿದ್ದು , 2004 ರಲ್ಲಿ ಸ್ಥಾಪನೆ ಮಾಡಲಾಗಿದೆ.

ಸುಳ್ಯ : ಭಾರಿ ಮಳೆ – ನೆಲಕ್ಕುರುಳಿದ ಯಕ್ಷ ಪ್ರತಿಮೆ

ರಂಗಪ್ರೇಮಿಗಳ ಮೆಚ್ಚುಗೆ ಪಾತ್ರವಾಗಿದ್ದ ಸುಳ್ಯದ ರಂಗಮನೆಯ ಎದುರು ಸ್ಥಾಪನೆ ಮಾಡಿದ್ದ ಯಕ್ಷ ಪ್ರತಿಮೆ ಜು.16 ರಂದು ಸುರಿದ ಭಾರಿ ಮಳೆಗೆ ನೆಲಕ್ಕುರುಳಿದೆ. ಈ ಸಂದರ್ಭದಲ್ಲಿ ರಂಗಮನೆಯ ಕಂಪೌಂಡ್ ಹಾನಿಯಾಗಿದೆ. 15 ಅಡಿ ಎತ್ತರದ ಮಹಿರಾವಣ ವೇಷದ ಯಕ್ಷ ಪ್ರತಿಮೆ ಇದಾಗಿದ್ದು , 2004 ರಲ್ಲಿ ಸ್ಥಾಪನೆ ಮಾಡಲಾಗಿದೆ.

ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದಲ್ಲಿ ಶ್ರೀ ಗಣಪತಿ ಹೋಮ

  ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದಲ್ಲಿ ಜು.17 ರಿಂದ ಸೆ.02 ರವರೆಗೆ 48 ದಿನಗಳ ಕಾಲ ಶ್ರೀ ಗಣಪತಿ ಹೋಮ ಮತ್ತು ಶ್ರೀ ದುರ್ಗಾಪೂಜೆ ನಡೆಯಲಿದ್ದು ಇಂದು ಬೆಳಿಗ್ಗೆ ಗಣಪತಿ ಹೋಮ ನಡೆಯಿತು.ದೇವಸ್ಥಾನದ ಪ್ರಧಾನ ಅರ್ಚಕ ಶ್ರೀನಿವಾಸ ಹೆಬ್ಬಾರ್ ಪೂಜಾ ಕಾರ್ಯ ನೆರವೇರಿಸಿದರು.ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತಾಧಿಕಾರಿ ಜಯಪ್ರಕಾಶ್ ಅಲೆಕ್ಕಾಡಿ, ವ್ಯ.ಸ.ಮಾಜಿ ಅಧ್ಯಕ್ಷ ಪದ್ಮನಾಭ ಶೆಟ್ಟಿ...

ಸುಳ್ಯ ಲಯನ್ಸ್ ಕ್ಲಬ್ ಪದಪ್ರದಾನ ಸಮಾರಂಭ

ರಾಮಕೃಷ್ಣ ರೈ ತಂಡದವರಿಂದ ಅಧಿಕಾರ ಸ್ವೀಕಾರಸುಳ್ಯ ಲಯನ್ಸ್ ಕ್ಲಬ್ ನ 2024-25 ನೇ ಸಾಲಿನ ಅಧ್ಯಕ್ಷರಾಗಿ ಆಯ್ಕೆಯಾದ ರಾಮಕೃಷ್ಣ ರೈ, ಪ್ರಧಾನ ಕಾರ್ಯದರ್ಶಿ ರಾಮಚಂದ್ರ ಪಲ್ಲತಡ್ಕ, ಕೋಶಾಧಿಕಾರಿ ರಮೇಶ್ ಶೆಟ್ಟಿಯವರ ತಂಡದ ಪದಪ್ರದಾನ ಸಮಾರಂಭ ಜು.16ರಂದು ಸುಳ್ಯದ ಲಯನ್ಸ್ ಸೇವಾ ಸದನದಲ್ಲಿ ನಡೆಯಿತು. ಲಯನ್ಸ್ ಅಧ್ಯಕ್ಷ ವೀರಪ್ಪ ಗೌಡ ಕಣ್ಕಲ್ ರವರ ಅಧ್ಯಕ್ಷತೆಯಲ್ಲಿ ಸಭೆ ಆರಂಭಗೊಂಡಿತು....

ಪಂಜ: ಕ್ಷೇತ್ರ ಶಿಕ್ಷಣಾಧಿಕಾರಿ ರಮೇಶ್ ಬಿ ಇ ರವರಿಗೆ ಗೌರವಾರ್ಪಣೆ

31.07.2024ರಂದು ವಯೋನಿವೃತ್ತಿ ಹೊಂದಲಿರುವ‌ ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಮಾನ್ಯ ರಮೇಶ್ ಬಿ ಇ ರವರನ್ನು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಪಂಜ ಸ್ಥಳೀಯ ಸಂಸ್ಥೆಯ ವತಿಯಿಂದ ಜು.16ರಂದು ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ಸಭಾಭವನದಲ್ಲಿ ಜರುಗಿದ ವಾರ್ಷಿಕ ಮಹಾಸಭೆ ಮತ್ತು ಮಾಹಿತಿ ಕಾರ್ಯಾಗಾರದಲ್ಲಿ ಅಭಿವಂದಿಸಿ ಸನ್ಮಾನಿಸಲಾಯಿತು. ಶ್ರೀಯುತರನ್ನು ಪಂಜ ಸ್ಥಳೀಯ ಸಂಸ್ಥೆಯ ಅಧ್ಯಕ್ಷರಾದ ಮಾಧವ ಬಿ...

ಬೆಳ್ಳಾರೆಯಲ್ಲಿ ಜೇಸಿಐ ಸಂಗಮ 2024 – ವಲಯಾಧ್ಯಕ್ಷರ ಭೇಟಿ

ಜೆಸಿಐ ವಲಯ 15 ರ  ವಲಯಾಧ್ಯಕ್ಷರ ಅಧಿಕೃತ ಭೇಟಿ  ಮತ್ತು ಮಲ್ಟಿಲೋ ಮೀಟ್ ಕಾರ್ಯಕ್ರಮ ಜು.13 ರಂದು ಬೆಳ್ಳಾರೆಯ  ಜೆ.ಡಿ. ಆಡಿಟೋರಿಯಂ ನಲ್ಲಿ ಅದ್ದೂರಿ ಯಾಗಿ ನಡೆಯಿತು. ಜೆಸಿಐ ಬೆಳ್ಳಾರೆ ವತಿಯಿಂದ ನೀಡಲಾದ ಬೆಳ್ಳಾರೆ ಅಜಪಿಲ  ದೇವಸ್ಥಾನದ  ಬೋರ್ವೆಲ್ ಗೆ ಜಲ ಮರುಪೂರಣ ಯೋಜನೆಯನ್ನು ಮತ್ತು ಮಾರ್ಗಸೂಚಿ ಫಲಕವನ್ನು   ವಲಯದ್ಯಕ್ಷರು  ಬಿಡುಗಡೆ ಮಾಡಿದರು. ಜೆಸಿಐ ಆಲಂಗಾರು...
Loading posts...

All posts loaded

No more posts

error: Content is protected !!