Ad Widget

ಅಮರಪಡ್ನೂರು: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಸಹಾಯಧನ ವಿತರಣೆ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ B c ಟ್ರಸ್ಟ್ ( ರಿ)ಸುಳ್ಯ ತಾಲೂಕು ಬೇಳ್ಳಾರೆ ವಲಯ ದ ಅಮರಪಡ್ನೂರು ಒಕ್ಕೂಟದ  ಶ್ರೀಮತಿ ಸರೋಜಿನಿ ರವರ ಪತಿಯವರಿಗೆ ಅನಾರೋಗ್ಯ ನಿಮಿತ್ತ ಆಸ್ಪತ್ರೆ ಗೆ ದಾಖಲಾಗಿದ್ದು ಇದಕ್ಕೆ ಕ್ಷೇತ್ರದ ಸಂಪೂರ್ಣ ಸುರಕ್ಷದ 30000/ ಚೆಕ್ಕನ್ನು
ಬೇಳ್ಳಾರೆ ವಲಯದ ಮೇಲ್ವಿಚಾರಕರಾದ ಶ್ರೀಮತಿ ವಿಶಾಲ ಕೆ, ಕೃಷ್ಣಪ್ರಸಾದ್ ಮಾಡವಕೀಲು ಗ್ರಾಮ ಪಂಚಾಯಿತಿ ಸದಸ್ಯರು,  ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ ವೀಣಾ ಪಡ್ಫು, ಸೇವಾ ಪ್ರತಿನಿಧಿಯಾಗಿರುವ ಶ್ರೀಮತಿ ದಿವ್ಯ, ಶ್ರೀಮತಿ ವಸಂತಿ ನೆನಾರು  ಇವರ ಉಪಸ್ಥಿತಿ ಯಲ್ಲಿ ವಿತರಣೆ ಮಾಡಲಾಯಿತು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!