Ad Widget

ಕಮಿಲ : ಸಂಪೂರ್ಣ ಸುರಕ್ಷಾ ಯೋಜನೆಯಡಿ ಮಂಜೂರಾದ ಸಹಾಯಧನ ಹಸ್ತಾಂತರ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಕೇಸರಿ ಸಂಘದ ಹುಕ್ರಪ್ಪರವರ ಪತ್ನಿ ಕುಸುಮಾವತಿರವರ ಅನಾರೋಗ್ಯ ನಿಮಿತ್ತ ಸಂಪೂರ್ಣ ಸುರಕ್ಷಾದಲ್ಲಿ ಮಂಜೂರು ಆದ ರೂ. 15,000/- ಮೊತ್ತದ ಚೆಕ್ ನ್ನು ಕಮಿಲ ಮೊಗ್ರ ಬಳ್ಳಕ್ಕ ಒಕ್ಕೂಟದ ಅಧ್ಯಕ್ಷರಾದ ಮಧುಕರರವರು ವಿತರಣೆ ಮಾಡಿದರು. ಈ ಸಂದರ್ಭದಲ್ಲಿ ವಲಯ ಮೇಲ್ವಿಚಾರಕರಾದ ಬಾಲಕೃಷ್ಣ ಗೌಡ ಕೆ ರವರು, ಸೇವಾಪ್ರತಿನಿಧಿಯವರಾದ ಅಶ್ವಿನಿರವರು, ಸಂಘದ ಸದಸ್ಯರಾದ ಸೂರಪ್ಪರವರು ಉಪಸ್ಥಿತರಿದ್ದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!