Ad Widget

ಬೆಳ್ಳಾರೆಯಲ್ಲಿ ಜೇಸಿಐ ಸಂಗಮ 2024 – ವಲಯಾಧ್ಯಕ್ಷರ ಭೇಟಿ

ಜೆಸಿಐ ವಲಯ 15 ರ  ವಲಯಾಧ್ಯಕ್ಷರ ಅಧಿಕೃತ ಭೇಟಿ  ಮತ್ತು ಮಲ್ಟಿಲೋ ಮೀಟ್ ಕಾರ್ಯಕ್ರಮ ಜು.13 ರಂದು ಬೆಳ್ಳಾರೆಯ  ಜೆ.ಡಿ. ಆಡಿಟೋರಿಯಂ ನಲ್ಲಿ ಅದ್ದೂರಿ ಯಾಗಿ ನಡೆಯಿತು. ಜೆಸಿಐ ಬೆಳ್ಳಾರೆ ವತಿಯಿಂದ ನೀಡಲಾದ ಬೆಳ್ಳಾರೆ ಅಜಪಿಲ  ದೇವಸ್ಥಾನದ  ಬೋರ್ವೆಲ್ ಗೆ ಜಲ ಮರುಪೂರಣ ಯೋಜನೆಯನ್ನು ಮತ್ತು ಮಾರ್ಗಸೂಚಿ ಫಲಕವನ್ನು   ವಲಯದ್ಯಕ್ಷರು  ಬಿಡುಗಡೆ ಮಾಡಿದರು. ಜೆಸಿಐ ಆಲಂಗಾರು...

ಬಿಜೆಪಿ ದ.ಕ.ಜಿಲ್ಲಾ ಕಾರ್ಯಕಾರಿ ಸದಸ್ಯರಾಗಿ ಮಾಜಿ ತಾ.ಪಂ. ಉಪಾಧ್ಯಕ್ಷೆ ಪುಷ್ಪ ಮೇದಪ್ಪ ಆಯ್ಕೆ

ಬಿಜೆಪಿ ದ.ಕ.ಜಿಲ್ಲಾ ಕಾರ್ಯಕಾರಿ ಸದಸ್ಯರಾಗಿ ಮಾಜಿ ತಾ.ಪಂ. ಉಪಾಧ್ಯಕ್ಷೆ ಪುಷ್ಪ ಮೇದಪ್ಪ ಉಳುವಾರು  ಆಯ್ಕೆಯಾಗಿದ್ದಾರೆ.   ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಸತೀಶ್ ಕುಂಪಲ ಇವರನ್ನು ಜಿಲ್ಲಾ ಕಾರ್ಯಕಾರಿ ಸದಸ್ಯರನ್ನಾಗಿ ನೇಮಕಗೊಳಿಸಿದ್ದಾರೆ. ಇವರು  ತಾಲೂಕು ಪಂಚಾಯತ್‌ ಸದಸ್ಯರಾಗಿ, ಉಪಾಧ್ಯಕ್ಷೆಯಾಗಿ  ಸೇವೆ ಸಲ್ಲಿಸಿದ್ದಾರೆ.
Ad Widget
error: Content is protected !!