Ad Widget

ಗಾಂಧಿನಗರ : ಸ್ಲ್ಯಾಬ್ ಕುಸಿತದಿಂದ ಕಾದಿದೆ ಅಪಾಯ – ನಿದ್ರೆಯಿಂದ ಎದ್ದೇಳದ ಸ್ಥಳೀಯಾಡಳಿತ




ರಾಜ್ಯ ಹೆದ್ದಾರಿಯ ಗಾಂಧಿನಗರ-ಆಲೆಟ್ಟಿ ತಿರುವಿನಲ್ಲಿ ಮೋರಿ ಸ್ಲಾಬ್  ಕುಸಿದಿದ್ದು ವಾಹನ ಸವಾರರು ಎಚ್ಚರಿಕೆಯಿಂದ  ಸಂಚರಿಸಬೇಕಾಗಿದೆ. ಸ್ಥಳೀಯಾಡಳಿತ   ಎಚ್ಚೆತ್ತುಕೊಂಡು  ಸಂಭವನೀಯ ಅಪಾಯ   ತಡೆಯಬೇಕಾಗಿದೆ. ಅಧಿಕಾರಿಗಳ ವರ್ತನೆಗೆ ಬೇಸತ್ತಿರುವ ಸ್ಥಳೀಯ ವರ್ತಕರು  ಗಿಡನೆಟ್ಟು ಗಮನ ಸೆಳೆದಿದ್ದಾರೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!