Ad Widget

ಕರ್ನಾಟಕ ಅಂಚೆ ಇಲಾಖೆ ನೇಮಕಾತಿ 2024

ಮಂಗಳೂರು ವಿಭಾಗದಲ್ಲಿ  ಹುದ್ದೆಗಳುಹುದ್ದೆಯ ಹೆಸರು:-ಪೋಸ್ಟ್  ಮಾಸ್ಟರ್ಅಸಿಸ್ಟೆಂಟ್ ಪೋಸ್ಟ್ ಮಾಸ್ಟರ್ವಿದ್ಯಾರ್ಹತೆ SSLCವೇತನ ಶ್ರೇಣಿ* : ರು 15000-29000 ವರೆಗೆಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 05-08-2024

ಸಂಪಾಜೆ : ಸೇವೆಗೆ ಸಿದ್ಧಗೊಂಡ ನೂತನ ಅಂಬ್ಯುಲೆನ್ಸ್ – ತುರ್ತು ಸೇವೆಗೆ ಕರೆಮಾಡಿ

ಸಂಪಾಜೆ ಭಾಗದಲ್ಲಿ ತುರ್ತು ಸೇವೆಗಾಗಿ ತಾಜ್ ಟರ್ಲಿ ಸಂಪಾಜೆ ಮಾಲಿಕತ್ವದ ಹೊಸ ಆಂಬುಲೆನ್ಸ್ ಸೇವೆ ಆರಂಭಿಸಿದೆ. ತುರ್ತು ಸೇವೆಗಾಗಿ ಮೊಬೈಲ್ ಸಂಖ್ಯೆ 9686947071 ಕ್ಕೆ ಕರೆ ಮಾಡಿ
Ad Widget

ವಿದ್ಯುತ್ ಟ್ರಾನ್ಸ್ ಫಾರ್ಮರ್ ಬಳಿ ಕಸ, ಬಾಟಲಿ ಎಸೆಯುತ್ತಿರುವ ಅನಾಗರಿಕರು – ತೊಂದರೆ ಅನುಭವಿಸುತ್ತಿರುವ ಮೆಸ್ಕಾಂ ಸಿಬ್ಬಂದಿ

ಸುಳ್ಯದ ನಾವೂರಿನಲ್ಲಿ ವಿದ್ಯುತ್ ಟ್ರಾನ್ಸ್ ಫಾರ್ಮರ್ ಬಳಿ ಕಸ ಹಾಗೂ ಒಡೆದ ಬಾಟಲಿಗಳನ್ನು ಎಸೆದಿದ್ದು, ಮೆಸ್ಕಾಂ ಸಿಬ್ಬಂದಿಗಳು ಕೆಲಸ ನಿರ್ವಹಿಸಲು ತೊಂದರೆ ಅನುಭವಿಸುವಂತಾಗಿದೆ. ವಿದ್ಯುತ್ ಸಮಸ್ಯೆಯಾದಾಗ ಮಳೆಯನ್ನು ಲೆಕ್ಕಿಸದೇ ಮೆಸ್ಕಾಂ ಸಿಬ್ಬಂದಿ ಹಗಲು ರಾತ್ರಿ ಶ್ರಮಿಸುತ್ತಿದ್ದಾರೆ. ಆದರೇ ಪವರ್ ಮ್ಯಾನ್ ಗಳಿಗೆ ಕರ್ತವ್ಯ ನಿರ್ವಹಿಸುವ ವೇಳೆ ಅನೇಕ ಸಮಸ್ಯೆಗಳನ್ನು ಎದುರಿಸುತ್ತಾರೆ. ಅದರ ಬಗ್ಗೆ ಯಾರು ಗಮನ...

ಯೋಗಾಸನದಲ್ಲಿ 03ನೇ ವಿಶ್ವ ದಾಖಲೆ   ಮಾಡಿದ ಅಮರ ಯೋಗ ತರಬೇತಿ – ಕೇಂದ್ರ ಗುತ್ತಿಗಾರಿನ ವಿದ್ಯಾರ್ಥಿನಿ  ನಿಹಾನಿ ವಾಲ್ತಾಜೆ

ಅಮರ ಯೋಗ ತರಬೇತಿ ಕೇಂದ್ರ ಗುತ್ತಿಗಾರಿನವಿದ್ಯಾರ್ಥಿನಿ ನಿಹಾನಿ ವಾಲ್ತಾಜೆ , 01 ನಿಮಿಷದಲ್ಲಿ 29 ಬಾರಿ ಉಪವಿಷ್ಠ ಕೋನಾಸನದಿಂದ ರಾಮದೂತಾನಸನಕ್ಕೆ ಪರಿವರ್ತಿಸುವ ಮೂಲಕ ಅಂತಾರಾಷ್ಟ್ರೀಯ ಯೋಗ ಬುಕ್ ಆಫ್ ರೆಕಾರ್ಡ್ ನಲ್ಲಿ ತನ್ನ ಹೆಸರನ್ನು ದಾಖಲಿಸಿಕೊಂಡಿದ್ದಾರೆ.ಇವರು ವಾಲ್ತಾಜೆ ಶ್ರೀ ಪ್ರಶಾಂತ್ ವಾಲ್ತಾಜೆ ಮತ್ತು ಶ್ರೀಮತಿ ಚೈತ್ರ ರವರ  ಪುತ್ರಿ. ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್...

ಗಾಂಧಿನಗರ : ಸ್ಲ್ಯಾಬ್ ಕುಸಿತದಿಂದ ಕಾದಿದೆ ಅಪಾಯ – ನಿದ್ರೆಯಿಂದ ಎದ್ದೇಳದ ಸ್ಥಳೀಯಾಡಳಿತ

ರಾಜ್ಯ ಹೆದ್ದಾರಿಯ ಗಾಂಧಿನಗರ-ಆಲೆಟ್ಟಿ ತಿರುವಿನಲ್ಲಿ ಮೋರಿ ಸ್ಲಾಬ್  ಕುಸಿದಿದ್ದು ವಾಹನ ಸವಾರರು ಎಚ್ಚರಿಕೆಯಿಂದ  ಸಂಚರಿಸಬೇಕಾಗಿದೆ. ಸ್ಥಳೀಯಾಡಳಿತ   ಎಚ್ಚೆತ್ತುಕೊಂಡು  ಸಂಭವನೀಯ ಅಪಾಯ   ತಡೆಯಬೇಕಾಗಿದೆ. ಅಧಿಕಾರಿಗಳ ವರ್ತನೆಗೆ ಬೇಸತ್ತಿರುವ ಸ್ಥಳೀಯ ವರ್ತಕರು  ಗಿಡನೆಟ್ಟು ಗಮನ ಸೆಳೆದಿದ್ದಾರೆ.

ಸುಳ್ಯದಲ್ಲಿ ನಿರಂತರ ಕತ್ತಲ ಭಾಗ್ಯ – ಮೆಸ್ಕಾಂ ಅಧಿಕಾರಿಗಳ ವಿರುದ್ಧ ಪ್ರತಿಭಟನೆ – ಮನವಿ ಸಲ್ಲಿಕೆ

https://youtu.be/h2ES9PDBg8w?si=HMRvdsZFZYx5Fhbg ಸುಳ್ಯ ತಾಲೂಕಿನಾದ್ಯಂತ ಜನತೆ ನಿರಂತರ ವಿದ್ಯುತ್ ಸಮಸ್ಯೆಯಿಂದ ತೊಂದರೆ ಅನುಭವಿಸುತ್ತಿರುವುದನ್ನು ಮನಗಂಡು ಕೆಪಿಸಿಸಿ ಕಾರ್ಯದರ್ಶಿ ಟಿ ಎಂ ಶಾಹೀದ್ ತೆಕ್ಕಿಲ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನೆಯಲ್ಲಿ ಮುಖ್ಯವಾಗಿ ಅಜ್ಜಾವರ , ಸಂಪಾಜೆ , ಅರಂತೋಡು , ಮರ್ಕಂಜ , ಮಂಡೆಕೋಲು  ಸೇರಿದಂತೆ ಇತರ ಇತರೆ ಗ್ರಾಮಗಳ ಸಮಸ್ಯೆಗಳ ಬಗ್ಗೆ ದೂರಿದರು. ಸೋಮಾರಿ ಅಧಿಕಾರಿಗಳಿಗೆ ದಿಕ್ಕಾರ...

ಗುತ್ತಿಗಾರು : ಬಸ್ ನಿಲ್ದಾಣದಲ್ಲಿ ಅಳವಡಿಸಿದ ಸಿಸಿ ಕ್ಯಾಮರಾ ಕಳ್ಳತನ

ಗುತ್ತಿಗಾರಿನ ಬಸ್ ನಿಲ್ದಾಣದಲ್ಲಿ ಅಳವಡಿಸಿದ ಸಿಸಿ ಕ್ಯಾಮರಾ ಕಳ್ಳತನವಾದ ಘಟನೆ ಜು.14 ರಂದು ನಡೆದಿದೆ.  ಮಧ್ಯರಾತ್ರಿ 12 ಗಂಟೆಗೆ  ವನ್ನು  ಕ್ಯಾಮರಾ ಯಾರೋ ಕಿತ್ತು ತೆಗೆಯುವ ದೃಶ್ಯ ಸೆರೆಯಾಗಿದೆ.

ಸುಳ್ಯ ಶ್ರೀ ಶಾರದಾಂಬ ಉತ್ಸವ ಸಮಿತಿ-2024 ಪದಾಧಿಕಾರಿಗಳ ಆಯ್ಕೆ

1972ನೇ ಇಸವಿಯಲ್ಲಿ ಆರಂಭಗೊಂಡ ಶಾರದಾಂಬ ಉತ್ಸವ 52 ವರ್ಷಗಳು ಅದ್ದೂರಿಯಾಗಿ ಮುಗಿಸಿ 53ನೇ ವರ್ಷದ ಉತ್ಸವವನ್ನು ನಡೆಸಲು ವಿವಿಧ ಸಮಿತಿಯ ಪದಾಧಿಕಾರಿಗಳ ಆಯ್ಕೆಯನ್ನು ಮಾಡಲಾಯಿತು. ದಸರ ಉತ್ಸವ ಸಮಿತಿ ಗೌರವಾಧ್ಯಕ್ಷರಾಗಿ ಸಂಸದ ಕ್ಯಾ|ಬ್ರಿಜೇಶ್ ಚೌಟ, ಅಧ್ಯಕ್ಷರಾಗಿ ಸುಳ್ಯ ಶಾಸಕರಾದ ಕು| ಭಾಗೀರಥಿ ಮುರುಳ್ಯ, ಪ್ರಧಾನ ಕಾರ್ಯದರ್ಶಿ ಬೂಡು ರಾಧಾಕೃಷ್ಣ ರೈ, ಖಜಾಂಚಿಯಾಗಿ ಸುನಿಲ್ ಕುಮಾರ್ ಕೇರ್ಪಳ...

ರೋಟರಿ ಕ್ಲಬ್ ಸುಳ್ಯ ಸಿಟಿಯ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ – ಸಾಧಕರಿಗೆ ಸನ್ಮಾನ.

ರೋಟರಿ ಕ್ಲಬ್ ಸುಳ್ಯ ಸಿಟಿ ಯ 2024-25 ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಸುಳ್ಯದ ರಥಬೀದಿಯಲ್ಲಿರುವ ರೋಟರಿ ಕಮ್ಯುನಿಟಿ ಹಾಲ್‌ ನಲ್ಲಿ ಜು.12 ರಂದು ನಡೆಯಿತು. ‌ ಸಮಾರಂಭದ ಅಧ್ಯಕ್ಷತೆಯನ್ನು ರೋಟರಿ ಕ್ಲಬ್ ಸುಳ್ಯ ಸಿಟಿ ಅಧ್ಯಕ್ಷ ರೊ.ಗಿರೀಶ್ ನಾರ್ಕೋಡು ವಹಿಸಿದ್ದರು.ಸುಳ್ಯ ರೋಟರಿ ಕ್ಲಬ್ ಅಧ್ಯಕ್ಷೆ ರೊ.ಯೋಗಿತಾಗೋಪಿನಾಥ್ ನೂತನ ಪದಾಧಿಕಾರಿಗಳಿಗೆ ಪದ ಪ್ರಧಾನ...

ಸಂಪಾಜೆ : ರಾಜರಾಂಪುರ ಕಾಲನಿ ಮನೆಯ ಪಕ್ಕದಲ್ಲಿ ಬೃಹದಾಕಾರದ ಹೊಂಡನಿರ್ಮಣ , ಮನೆ ಮಂದಿಯ ಸ್ಥಳಾಂತರ.

ಸಂಪಾಜೆ: ಸಂಪಾಜೆ ಗ್ರಾಮದ ರಾಜರಾಂಪುರ ಕಾಲನಿಯಲ್ಲಿ ಮನೆ ಬಳಿ ಭಾರಿ ಗಾತ್ರದ ಗುಂಡಿ ನಿರ್ಮಾಣ ಆಗಿದ್ದು ಗುಂಡಿಯ ಒಳಗಡೆ ದೂರದಿಂದ ಭೂಮಿ ಒಳಗೆ ಹರಿದು ಬರುತ್ತಿರುವ ನೀರು ಕಾಣಿಸುತ್ತಿದ್ದು ಸದ್ಯ ಸ್ಥಳಕ್ಕೆ ಗ್ರಾಮ ಆಡಳಿತಾಧಿಕಾರಿ ಮಂಜುನಾಥ್ ಮತ್ತು ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಜನಪ್ರತಿನಿಧಿಗಳು ಭೇಟಿ ನೀಡಿ ಇದೀಗ ಮನೆ ಮಂದಿಯನ್ನು ಮುನ್ನೆಚ್ಚರಿಕೆ ಕ್ರಮವಾಗಿ ಮನೆಯಿಂದ ಸ್ಥಳಾಂತರ...
Loading posts...

All posts loaded

No more posts

error: Content is protected !!