Ad Widget

ಪುತ್ತೂರು ವಿಭಾಗೀಯ ಪೌಷ್ಟಿಕ ಪುನರ್ ವಸತಿ ಕೇಂದ್ರಕ್ಕೆ ಎಸಿ ಧಿಡೀರ್ ಭೇಟಿ

ಪುತ್ತೂರು ವಿಭಾಗೀಯ ವಿಭಾಗದ ಪೌಷ್ಟಿಕ ಪುನರ್ ವಸತಿ ಕೇಂದ್ರಕ್ಕೆ ಎಸಿ ಧಿಡೀರ್ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು . ಈ ಕೇಂದ್ರವು ಸುಳ್ಯ , ಕಡಬ , ಪುತ್ತೂರು , ಬೆಳ್ತಂಗಡಿ ತಾಲೂಕು ಕೇಂದ್ರಗಳಿಗೆ ಹೊಂದಿಸಿಕೊಂಡು ಈ ಕೇಂದ್ರವಾಗಿದ್ದು ಇಲ್ಲಿ ೨೦೨೪ ರಲ್ಲಿ ಸುಮಾರು ೧೫ ಮಂದಿ ಅಪೌಷ್ಟಿಕತೆ ಯಿಂದ ಬಳಳುತ್ತಿರುವ ಮಕ್ಕಳನ್ನು ಗುರುತಿಸಿ ಪೌಷ್ಟಿಕತೆಯನ್ನು ಹೆಚ್ಚಿಸುವ ಸಲುವಾಗಿ ಸೇರ್ಪಡೆಗೊಳಿಸಿ ತಾಯಿಯು ಮಗುವಿಗೆ ನೀಡಬೇಕಾದ ಪೌಷ್ಟಿಕ ಅಹಾರ ಕ್ರಮಗಳ ಕುರಿತಾಗಿ ಮಾಹಿತಿ ನೀಡಲಾಗುತ್ತದೆ ಎಂದು ವಿವರಿಸಿದರು ಈ ಸಂದರ್ಭದಲ್ಲಿ ತಾಲೂಕು ವೈಧ್ಯಾಧಿಕಾರಿ ಡಾ.ನಂದಕುಮಾರ್ , ತಾಲೂಕು ಆರೋಗ್ಯ ಕೇಂದ್ರ ಆಡಳಿತ ವೈಧ್ಯಾಧಿಕಾರಿ ಕರುಣಾಕರ ಕೆ ವಿ , ತಾಲೂಕು ಮಕ್ಕಳ ಮತ್ತು ಮಹಿಳಾ ಕಲ್ಯಾಣ ಅಭಿವೃದ್ಧಿ ಅಧಿಕಾರಿ ಶೈಲಜಾ ಮತ್ತು ತಜ್ಞ ವೈಧ್ಯಾಧಿಕಾರಿಗಳು , ಶುಶ್ರೂಕಿಯರು ಉಪಸ್ಥಿತರಿದ್ದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!