- Wednesday
- April 2nd, 2025

ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದ 2022- 23ನೇ ಶೈಕ್ಷಣಿಕ ಅವಧಿಯ ಅಂತಿಮ ಪದವಿ ಪರೀಕ್ಷೆಯಲ್ಲಿ ವಿಶ್ವವಿದ್ಯಾನಿಲಯ ಮಟ್ಟದಲ್ಲಿ ಮಹಾವಿದ್ಯಾಲಯದ ತೃತೀಯ ಬಿಬಿಎ ವಿದ್ಯಾರ್ಥಿನಿ ಸಿಂಧೂರ ಕೆ. ಐದನೇ ರ್ಯಾಂಕ್ ಹಾಗೂ ಅಂತಿಮ ಪದವಿ ವಿದ್ಯಾರ್ಥಿನಿ ಶ್ರಾವ್ಯ ಎಂ.ಎಂ. ಇವರು ಹತ್ತನೇ ರ್ಯಾಂಕ್ ಪಡೆದಿರುತ್ತಾರೆ.ಬಿ.ಬಿ.ಎಂ. ವಿದ್ಯಾರ್ಥಿನಿಯಾಗಿರುವ ಸಿಂಧೂರ ರಾಮಕುಂಜದ ನಿವಾಸಿ. ಶ್ರಾವ್ಯ ಎಂ.ಎಂ. ಅವರು ಗುತ್ತಿಗಾರು ಗ್ರಾಮದ...

ಗುತ್ತಿಗಾರು : ಸ್ವಚ್ಛತೆಗಾಗಿ ಎಷ್ಟೆ ಜನ ಜಾಗೃತಿ ಮೂಡಿಸಿದರೂ ಕ್ಯಾರೆ ಅನ್ನದೇ ಕಸ ಎಸೆಯುವವರಿಗೆ ಗ್ರಾಮ ಪಂಚಾಯತ್ ದಂಡ ಪ್ರಯೋಗ ಮಾಡಿದೆ. ಎರಡು ದಿನದ ಹಿಂದೆ ಗುತ್ತಿಗಾರು-ಬಳ್ಪ ರಸ್ತೆಯ ಚತ್ರಪ್ಪಾಡಿ ಬಳಿ ಜೀಪಿನಲ್ಲಿ ಕಸ ತಂದು ಹಾಕಲಾಗಿತ್ತು. ಕಸ ಎಸೆದರನ್ನು ದಾಖಲೆ ಸಮೇತ ಪತ್ತೆ ಮಾಡಿ ಗ್ರಾ.ಪಂ. ರೂ. 1000 ದಂಡ ವಿಧಿಸಿ, ಕಸ ಎಸೆದವರಿಂದಲೇ...

ಮುತ್ತಿನಂತೆ ಪಳಪಳ ಹೊಳೆಯುವ ಬಿಳುಪಾದ ಹಲ್ಲುಗಳು ಇರಬೇಕೆಂದು ಪ್ರತಿಯೊಬ್ಬರೂ ಆಶಿಸುತ್ತಾರೆ. ಆದರೆ ಎಲ್ಲರ ಹಲ್ಲುಗಳ ಬಣ್ಣ ಬೇರೆ ಬೇರೆ ಇರುತ್ತದೆ. 90 ಶೇಕಡಾ ಮಂದಿಗೆ ಬಿಳಿಯಾದ ಹಲ್ಲುಗಳು ಇರುತ್ತವೆ. ಇನ್ನುಳಿದ 10 ಶೇಕಡಾ ಮಂದಿಗೆ ತೆಳು ಹಳದಿ, ಹಳದಿ, ಗುಲಾಬಿ ಬಣ್ಣ, ಕಪ್ಪಾಗಿರುವ ಹಲ್ಲು ಹೀಗೆ ಬೇರೆ ಬೇರೆ ಬಣ್ಣದ ಹಲ್ಲುಗಳು ಇರುವ ಸಾಧ್ಯತೆ ಇರುತ್ತದೆ....

ಬಾಳುಗೋಡು ಗ್ರಾಮದ ಪದಕ ನಿವಾಸಿ ವ್ಯಕ್ತಿಯೊಬ್ಬ ತನ್ನ ಮನೆಯಿಂದು ಸೂಮಾರು 4 ಕಿ .ಮಿ ದೂರದಲ್ಲಿರುವ ಮಾನಡ್ಕ ಎಂಬಲ್ಲಿ ಮರವೊಂದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು ಬೆಳಗ್ಗೆ ವರದಿಯಾಗಿದೆ. ದಿl ರಾಮಚಂದ್ರ ಆಚಾರ್ಯ ಅವರ ಪುತ್ರ, ಹರಿಹರ ಪ್ರೌಢಶಾಲಾ ಬಳಿ ಬಡಗಿ ವೃತ್ತಿ ನಡೆಸುತಿದ್ದ ಪ್ರಕಾಶ್ ಆಚಾರ್ಯ ಆತ್ಮಹತ್ಯೆಗೆ ಶರಣಾಗಿದ್ದಾರೆ. ಅವರಿಗೆ 31...