Ad Widget

ಸುಳ್ಯ : ಶ್ರೀ ಗಣಪತಿ ಕಲಾ ಕೇಂದ್ರದ ವತಿಯಿಂದ ಭಜನಾ ಸೇವೆ

ಸುಳ್ಯದ ಎಪಿಎಂಸಿ ಕಟ್ಟಡದಲ್ಲಿ ವಿನೋದ್ ಅರಂಬೂರು ಅವರ ಮುಂದಾಳತ್ವದಲ್ಲಿ ಪ್ರಾರಂಭಗೊಂಡ ಶ್ರೀ ಗಣಪತಿ ಕಲಾ ಕೇಂದ್ರದ ಮೊದಲ ವಾರ್ಷಿಕೋತ್ಸವದ ಅಂಗವಾಗಿ ಜೂ.17 ರಂದು ಶನಿವಾರ ಸಾಯಂಕಾಲ 6:30 ರಿಂದ 8:30 ರವರೆಗೆ ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನದಲ್ಲಿ ಕಲಾ ಶಾಲೆಯ ವತಿಯಿಂದ ಭಜನಾ ಸೇವೆ ನಡೆಯಿತು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!