Ad Widget

ಕೊಲ್ಲಮೊಗ್ರ ಅಯ್ಯಪ್ಪ ಭಜನ ಮಂದಿರ ಇದರ ನೂತನ ಆಡಳಿತ ಮಂಡಳಿಯ ಮಹಾಸಭೆ

ಮಾಧವ ಚಾಂತಾಳ

ಹರಿಪ್ರಸಾದ್ ನಾಯರ್ ಮಲ್ಲಾಜೆ
ಉದಯ ಶಿವಾಲ

ಕೊಲ್ಲಮೊಗ್ರ ಅಯ್ಯಪ್ಪ ಭಜನ ಮಂದಿರ ಇದರ ನೂತನ ಆಡಳಿತ ಮಂಡಳಿಯ ಮಹಾಸಭೆಯ ನ್ನು ಕರೆದು ನೂತನ ಆಡಳಿತ ಸಮಿತಿಯನ್ನು ರಚಿಸಲಾಯಿತು.ಆಡಳಿತ ಸಮಿತಿಯ ನೂತನ ಅಧ್ಯಕ್ಷರಾಗಿ ಮಾಧವ ಚಾಂತಾಳ,ಕಾರ್ಯದರ್ಶಿಯಾಗಿ ಹರಿಪ್ರಸಾದ್ ನಾಯರ್ ಮಲ್ಲಾಜೆ,ಖಂಜಾಜಿಯಾಗಿ ಉದಯ ಶಿವಾಲ ಅವರನ್ನು ಆಯ್ಕೆ ಮಾಡಲಾಯಿತು. ಕಳೆದ ಕೆಲವು ದಿನಗಳ ಹಿಂದೆ ಶಶಿದ್ರಂನ್ ಮಾವುಗಲ್ ಅವರ ಮೂಲಕ ಪ್ರೆಶ್ನೆನ ಚಿಂತನೆ ನಡೆದಿರುತ್ತದೆ.ಇದರ ಬಗ್ಗೆ ಊರಿನ ಜನರ ಮಹಾಸಭೆಯನ್ನು ಕರೆದು ಹೊಸ ಆಡಳಿತ ಮಂಡಳಿಯನ್ನು ಆಯ್ಕೆ ಮಾಡಲಾಯಿತು.ಗೌರವಧ್ಯಕ್ಷರಾಗಿ ಅಪ್ಪುಕುಂಞಿ ಕೊಲ್ಲಮೊಗ್ರ ಅಧ್ಯಕ್ಷರಾಗಿ ಮಾಧವ ಚಾಂತಾಳ,ಕಾರ್ಯದರ್ಶಿಯಾಗಿ ಹರಿಪ್ರಸಾದ್ ಮಲ್ಲಾಜೆ ,ಖಜಾಂಜಿಯಾಗಿ ಉದಯ ಶಿವಾಲ ಮತ್ತು ಸದಸ್ಯರುಗಳಾಗಿ ಕೆ.ಪಿ ಗಿರಿಧರ,ಶೇಖರ ಅಂಬೆಕಲ್ಲು,ಮಣಿಕಂಠ ಕೊಳಗೆ,ಶ್ರೀಮತಿ ಶೋಭ ಸುಕುಮಾರ್ ಚಾಳೆಪ್ಪಾಡಿ,ಪುಷ್ಪರಾಜ್ ಪಡ್ಪು,ರಾಜಣ್ಣ ನೆಲ್ಲಿಪುಣಿ ಆಯ್ಕೆ ಮಾಡಲಾಯಿತು.ಈ ಸಂಧರ್ಭದಲ್ಲಿ ಸಮಿತಿಯ ಮಾಜಿ ಅಧ್ಯಕ್ಷರಾದ ಡಾ| ಚಂದ್ರಶೇಖರ್ ಕಿರಿಭಾಗ ಹಾಗೂ ಆಡಳಿತ ಸಮಿತಿಯ ಸದಸ್ಯರು ಹಾಗೂ ಊರಿನ ಜನರ ಉಪಸ್ಥಿತಿಯಲ್ಲಿ ನೂತನ ಆಡಳಿತ ಮಂಡಳಿಗೆ ಅಧಿಕಾರ ಹಸ್ತಾಂತರ ಮಾಡಲಾಯಿತು.*

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!