Ad Widget

ಶಾಸಕರಾದ ಭಾಗೀರಥಿ ಮುರುಳ್ಯರವರ ಕಚೇರಿ ಕಾರ್ಯಾರಂಭ

ಸುಳ್ಯ ವಿಧಾನಸಭಾ ಕ್ಷೇತ್ರದ ನೂತನ ಶಾಸಕರಾದ ಭಾಗೀರಥಿ ಮುರುಳ್ಯರವರ ಕಚೇರಿ ಜೂ. 12 ರಂದು ಕಾರ್ಯಾರಂಭಗೊಂಡಿತು. ತಾಲೂಕು ಪಂಚಾಯತ್ ಕಟ್ಟಡದಲ್ಲಿ ಬೆಳಗ್ಗೆ ಗಣಹೋಮ ನಡೆದ ಬಳಿಕ ಹಿರಿಯ ಮುಖಂಡರಾದ ಪಿ ಕೆ ಉಮೇಶ್ ಅವರು ದೀಪ ಪ್ರಜ್ವಲನೆ ಮಾಡುವ ಮೂಲಕ ಕಛೇರಿ ಉದ್ಘಾಟಿಸಿದರು.


ಈ ಸಂದರ್ಭದಲ್ಲಿ ಪಕ್ಷದ ಪ್ರಮುಖರಾದ ಹರೀಶ್
ಕಂಜಿಪಿಲಿ, ಎ ವಿ ತೀರ್ಥರಾಮ, ಎಸ್ ಎನ್ ಮನ್ಮಥ, ಎನ್ ಎ ರಾಮಚಂದ್ರ, ರಾಕೇಶ್ ರೈ ಕೆಡೆಂಜಿ, ವೆಂಕಟ್ ವಳಲಂಬೆ, ಸುಬೋದ್ ಶೆಟ್ಟಿ, ವಿನಯ್ ಕುಮಾರ್ ಕಂದಡ್ಕ, ಮಹೇಶ್ ರೈ, ಗುರುದತ್ತ್ ನಾಯಕ್, ಧರ್ಮಪಾಲ ರಾವ್, ಲಕ್ಷ್ಮೀನಾರಾಯಣ ರಾವ್, ಬುದ್ಧ ನಾಯ್ಕ್, ಕೃಪಾಶಂಕರ, ಪ್ರದೀಪ್ ರೈ ಮನವಳಿಕೆ, ವಸಂತ ನಡುಬೈಲು, ಶೀಲಾವತಿ ಕುರುಂಜಿ, ಸಂತೋಷ್ ಜಾಕೆ, ಶೈಲೇಶ್ ಅಂಬೆಕಲ್ಲು, ಸುದರ್ಶನ್ ಪಾತಿಕಲ್ಲು, ಅನೂಪ್ ಬಿಳಿಮಲೆ, ಸುನೀಲ್ ಕೇರ್ಪಳ, ಸುಪ್ರೀತ್ ಮೊಂಟಡ್ಕ, ಚಿನ್ನಪ್ಪ ಪೂಜಾರಿ, ಅಶ್ವಿನಿ ಶೈಲೇಶ್, ವಿಜಯ ಆಲಡ್ಕ, ಶ್ಯಾಮ್ ಪಾನತ್ತಿಲ, ಶಿವಪ್ರಸಾದ್, ನವೀನ ಕುದ್ಪಾಜೆ, ವಿಜಯ್ ರೈ, ಚಂದ್ರಶೇಖರ ಅಡ್ಪಂಗಾಯ, ಉಮೇಶ್ ರೈ, ಜನಾರ್ದನ ಮತ್ತಿತರರು ಉಪಸ್ಥಿತರಿದ್ದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!