Ad Widget

ನಿವೇದಿತಾ ಸಂಚಲನಾ ಸಮಿತಿ ರಚನೆ

ತೊಡಿಕಾನದಲ್ಲಿ ನಿವೇದಿತಾ ಸಂಚಲ ನಾ ಸಮಿತಿ ರಚಿಸಲಾಯಿತು. ಸಂಚಾಲಕರಾಗಿ ಜಯಂತಿ ಭಟ್, ಸಹಸಂಚಾಲಕರಾಗಿ ವೇದಾವತಿ ಚಿನ್ನಪ್ಪ ಇವರನ್ನು ಆಯ್ಕೆ ಮಾಡಲಾಯಿತು ಸದಸ್ಯರುಗಳಾಗಿ ಸೌಮ್ಯ ಭಟ್ ಲತಾ ಕುಂಟು ಕಾಡು ಅನುಶ್ರೀ ವೈಲಾಯ ,ರಶ್ಮಿ ಉಮಾಶಂಕರ್, ಲೇಖ ಸುಧಾಕರ್ ಆಯ್ಕೆಯಾದರು ಈ ಸಂದರ್ಭದಲ್ಲಿ ತಾಲೂಕು ಟ್ರಸ್ಟ್ ನ ಕಾರ್ಯದರ್ಶಿ ಗುಣವತಿ ಕೊಲ್ಲಂ ತಕ್ಕ, ಸಂಘಟನಾ ಕಾರ್ಯದರ್ಶಿ ಪುಷ್ಪಮೇದಪ್ಪ,.ನಿರ್ದೇಶಕರಾದ ಲೋಲಾಕ್ಷಿ ದಾಸನ ಕಜೆ ಅನುಷ್ಠಾನ ಸಮಿತಿಯ ಸದಸ್ಯರಾದ ವಿನೋದ ಚಂದ್ರಶೇಖರ್ ಉಪಸ್ಥಿತರಿದ್ದರು

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!