Ad Widget

ಅಚ್ರಪ್ಪಾಡಿ ಶಾಲೆಗೆ ಪಠ್ಯೋಪಕರಣ ಕೊಡುಗೆ

ದೇವಚಳ್ಳ‌ ಗ್ರಾಮದ ಅಚ್ರಪ್ಪಾಡಿ ಕಿ.ಪ್ರಾ.ಶಾಲೆಗೆ ಬೆಂಗಳೂರಿನ ಎಜುಕೇರ್‌ನ ಸಂಸ್ಥಾಪಕ ಜಯಚಂದ್ರ ಮತ್ತು ನಿರ್ದೇಶಕರು ಪಠ್ಯೋಪಕರಣಗಳ ಕೊಡುಗೆ ನೀಡಿದ್ದಾರೆ. ಸುಮಾರು ₹17500 ಮೌಲ್ಯದ 35 ಶಾಲಾ ಬ್ಯಾಗ್‌ಗಳನ್ನು ತಮ್ಮ ತಂದೆ ಈಶ್ವರಯ್ಯನವರ ಸ್ಮರಣಾರ್ಥ ನೀಡಿದ್ದು, ಇದೇ ವೇಳೆ ಬೆಂಗಳೂರಿನ ಆಚಾರ್ಯ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಶ್ರೀ ನಟರಾಜು ಎ.ಬಿ...

ಕನ್ನಡ ಕಿರುಚಿತ್ರಕ್ಕೆ ಅಪ್ಪಳಿಸಲಿರುವ ಪಥ

ಎ.ಯು ಕ್ರಿಯೇಷನ್ಸ್ ನಿರ್ಮಾಣದಲ್ಲಿ ಮತ್ತು ಅಚಲ್ ಉಬರಡ್ಕ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಇನ್ನೊಂದು ಹೊಸ ಕನ್ನಡ ಕಿರುಚಿತ್ರ *ಪಥ*. ಈ ಕಿರುಚಿತ್ರದ ಕಥೆ ಮತ್ತು ಛಾಯಾಗ್ರಹಣವನ್ನು ಯೋಶಿತ್ ಬನ್ನೂರು ಮಾಡಿದರೆ ನಮನ್ ಶೆಟ್ಟಿ ಸಂಕಲನ ಮಾಡಿದ್ದಾರೆ. ಹಾಗೂ ಅಶ್ವಿನ್ ಬಾಬಣ್ಣ ಸಂಗೀತ ನಿರ್ದೇಶನ ಮಾಡಿರುತ್ತಾರೆ.ಪಥ ಕಿರುಚಿತ್ರದ ನಾಯಕರಾಗಿ ಅಚಲ್ ಉಬರಡ್ಕ ಹಾಗೂ ನಾಯಕಿಯಾಗಿ ವಿಶ್ರಿತ ಆಚಾರ್ಯ...
Ad Widget

ನಿವೇದಿತಾ ಸಂಚಲನಾ ಸಮಿತಿ ರಚನೆ

ತೊಡಿಕಾನದಲ್ಲಿ ನಿವೇದಿತಾ ಸಂಚಲ ನಾ ಸಮಿತಿ ರಚಿಸಲಾಯಿತು. ಸಂಚಾಲಕರಾಗಿ ಜಯಂತಿ ಭಟ್, ಸಹಸಂಚಾಲಕರಾಗಿ ವೇದಾವತಿ ಚಿನ್ನಪ್ಪ ಇವರನ್ನು ಆಯ್ಕೆ ಮಾಡಲಾಯಿತು ಸದಸ್ಯರುಗಳಾಗಿ ಸೌಮ್ಯ ಭಟ್ ಲತಾ ಕುಂಟು ಕಾಡು ಅನುಶ್ರೀ ವೈಲಾಯ ,ರಶ್ಮಿ ಉಮಾಶಂಕರ್, ಲೇಖ ಸುಧಾಕರ್ ಆಯ್ಕೆಯಾದರು ಈ ಸಂದರ್ಭದಲ್ಲಿ ತಾಲೂಕು ಟ್ರಸ್ಟ್ ನ ಕಾರ್ಯದರ್ಶಿ ಗುಣವತಿ ಕೊಲ್ಲಂ ತಕ್ಕ, ಸಂಘಟನಾ ಕಾರ್ಯದರ್ಶಿ ಪುಷ್ಪಮೇದಪ್ಪ,.ನಿರ್ದೇಶಕರಾದ...

ಎನ್ನೆಂಸಿ ನೇಚರ್ ಕ್ಲಬ್ ವತಿಯಿಂದ ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಕ್ಯಾಂಪಸ್ ಸ್ವಚ್ಚತೆ ಕಾಯಕ್ರಮ

ನೆಹರೂ ಮೆಮೋರಿಯಲ್ ಕಾಲೇಜು ಸುಳ್ಯ ಇಲ್ಲಿನ ನೇಚರ್ ಕ್ಲಬ್ ವತಿಯಿಂದ ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಕ್ಯಾಂಪಸ್ ಸ್ವಚ್ಚತೆ ಕಾಯಕ್ರಮ ಜೂನ್ 5ರಂದು ನಡೆಯಿತು.ಕಾಲೇಜಿನ ಹಿರಿಯ ಜಾಡಮಾಲಿ ದಮಯಂತಿ ಇವರು ಶ್ರಮದಾನದಲ್ಲಿ ಪಾಲ್ಗೊಂಡವರಿಗೆ ಪೊರಕೆ ಹಸ್ತಾಂತರಿಸಿ ಉದ್ಘಾಟನೆ ನೆರವೇರಿಸಿದರು. ಕಾಲೇಜಿನ ಶೈಕ್ಷಣಿಕ ಸಲಹೆಗಾರರಾದ ನಿವೃತ್ತ ಪ್ರಾಂಶುಪಾಲ ಪ್ರೊ. ಎಂ. ಬಾಲಚಂದ್ರ ಗೌಡ ಮಾತನಾಡಿ ವಿಶ್ವ ಪರಿಸರ...

ಎಸ್ ಎಸ್ ಪಿಯು ಕಾಲೇಜಿನಲ್ಲಿ ಪರಿಸರ ದಿನಾಚರಣೆ

ಎಸ್ ಎಸ್ ಪಿಯು ಕಾಲೇಜಿನಲ್ಲಿ ಎನ್ ಎಸ್ ಎಸ್, ರೋವರ್ ರೇಂಜರ್ಸ್, ರೆಡ್ ಕ್ರಾಸ್ ವತಿಯಿಂದ ಪರಿಸರ ದಿನಾಚರಣೆ ನಡೆಯಿತು.ಸುಬ್ರಹ್ಮಣ್ಯ ವಲಯಾರಣ್ಯಾಧಿಕಾರಿ ರಾಘವೇಂದ್ರ ಎಂ.ಎಸ್ ಮುಖ್ಯ ಅತಿಥಿಗಳಾಗಿ ವಿದ್ಯಾರ್ಥಿ ಗಳಿಗೆ ಸಸಿ ವಿತರಿಸಿ ಪರಿಸರ ಸಂರಕ್ಷಣೆ ಕುರಿತು ಜಾಗೃತಿ ಮಾತುಗಳನ್ನಾಡಿದರು. ಬಳಿಕ ವಿದ್ಯಾರ್ಥಿಗಳು ಗಳು ಸಸಿಗಳನ್ನು ಕಾಲೇಜು ಆವರಣದಲ್ಲಿ ನೆಟ್ಟರು. ಪ್ರಾಚಾರ್ಯ ಸೋಮಶೇಖರ್ ನಾಯಕ್ ಅಧ್ಯಕ್ಷತೆ...
error: Content is protected !!