- Wednesday
- April 2nd, 2025

ಎನ್ ಎಸ್ ಯು ಐ 50 ನೇ ಸಂಸ್ಥಾಪನ ದಿನಾಚರಣೆಯ ಅಂಗವಾಗಿ ಸುಳ್ಯದಲ್ಲಿ ಧ್ವಜಾರೋಹಣ ಕಾರ್ಯಕ್ರಮ ವನ್ನು ಆಚರಿಸಲಾಯಿತು. ಧ್ವಜಾರೋಹಣವನು ಎನ್ ಎಸ್ ಯು ಐ ಸುಳ್ಯ ವಿಧಾನ ಸಭಾ ಅಧ್ಯಕ್ಷರಾದ ಕೀರ್ತನ್ ಗೌಡ ಕೊಡಪಾಲ ಅವರು ನೆರವೇರಿಸಿದರು ಈ ಸಂದರ್ಭದಲ್ಲಿ ಮಾತನಾಡಿದ ಇವರು ಎನ್ ಎಸ್ ಯು ಐ ವಿದ್ಯಾರ್ಥಿ ಸಂಘದಲ್ಲಿ ಕಾರ್ಯನಿರ್ವಹಿಸಿದರು ಹಲವು...

ಮಂಗಳೂರಿನ ಕಂಕನಾಡಿಯ ಫಾದರ್ ಮುಲ್ಲರ್ ಆಸ್ಪತ್ರೆಯ ಬಳಿ ತೊಡಿಕಾನದ ಅಕ್ಷತಾ ಪ್ರಸಾದ್ ಉಳುವಾರು ಮಾಲಕತ್ವದ ಸಸ್ಯಹಾರಿ ಮತ್ತು ಮಾಂಸಾಹಾರಿ ಹೋಟೆಲ್ ಆರಾಧ್ ಮಾ. 31 ರಂದು ರಂದು ಶುಭಾರಂಭಗೊಂಡಿತು. ಇದರ ಉದ್ಘಾಟನೆಯನ್ನು ಮಹಾಬಲ ಕರ್ಕೆರ ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಮಹಾಬಲೇಶ್ವರ ಚೊಕ್ಕಾಡಿ, ಯಶೋಧ ಉಳುವಾರು, ಶುಭ ಚೊಕ್ಕಾಡಿ, ಶ್ರೀಧರ ಶೇಟ್, ಗಜಾನನ ಶೇಟ್, ಮಮತಾ ಶ್ರೀಕಾಂತ್,...