Ad Widget

ಆತ್ಮಹತ್ಯೆಗೆ ಪ್ರಸಿದ್ಧಿಯಾಗುತ್ತಿದೆಯೇ ನೇತ್ರಾವತಿ ಸೇತುವೆ?

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ನಗರದ ಹೊರವಲಯದ ಜಪ್ಪಿನಮೊಗರು ನೇತ್ರಾವತಿ ಸೇತುವೆಯ ಮೇಲಿಂದ ನದಿಗೆ ಹಾರಿ ವ್ಯಕ್ತಿಯೊಬ್ಬ ಜೂನ್ 19ರಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಂದು ಸಂಜೆ 4:30 ಸಮಯಕ್ಕೆ ಘಟನೆ ನಡೆದಿದ್ದು ಸ್ಥಳಕ್ಕೆ ಉಳ್ಳಾಲ ಪೊಲೀಸರು ಧಾವಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.ಕಳೆದ ಕೆಲವು ತಿಂಗಳ ಹಿಂದೆ ಕಾಫೀಡೇ ಮಾಲಕ ಸಿದ್ದಾರ್ಥ್ ಅವರು ಇದೇ ಸ್ಥಳದಲ್ಲಿ ಸುಸೈಡ್ ಮಾಡಿಕೊಂಡಿದ್ದರು....

ಮರ್ಕಂಜ-ಪುರ ಕಾಡಾನೆ ದಾಳಿಗೆ ಅಪಾರ ಕೃಷಿ ನಷ್ಟ

ಮರ್ಕಂಜ ಗ್ರಾಮದ ಪುರ ಭವಾನಿಶಂಕರ ಗೌಡ ಎಂಬವರ ತೋಟಕ್ಕೆ ಜೂನ್ .17 ರಂದು ರಾತ್ರಿ ಕಾಡಾನೆ ದಾಳಿ ನಡೆಸಿ ಅಪಾರ ಹಾನಿ ಮಾಡಿದ ಘಟನೆ ವರದಿಯಾಗಿದೆ . ಸುಮಾರು 2 ಎಕರೆಗಿಂತಲೂ ಹೆಚ್ಚು ಕೃಷಿಗೆ ಹಾನಿಮಾಡಿದ್ದು 100 ಕ್ಕಿಂತಲೂ ಹೆಚ್ಚು ಬಾಳೆ , ತೆಂಗು , ಕಂಗುಗಳನ್ನು ನಾಶವಾಗಿವೆ . ಈಗಾಗಲೇ ಪೂರ್ತಿ ಅಡಿಕೆ ತೋಟ...
Ad Widget

ಕೊಡಗಿನ ಸಿದ್ದಾಪುರ ಬಳಿ ಕಾಫಿ ತೋಟದಲ್ಲಿ ಗಜಪಡೆಗಳ ಜಂಬುಸವಾರಿ

ಮಳೆಗಾಲ ಆರಂಭ ಸಂದರ್ಭದಲ್ಲಿ ಕೊಡಗಿನ ವಿವಿಧ ಭಾಗಗಳಲ್ಲಿ ಆನೆಗಳ ಹಾವಳಿ ಸರ್ವೇಸಾಮಾನ್ಯ. ಕೊಡಗಿನ ಹಲವು ಕಾಫಿ ತೋಟಗಳು ಅರಣ್ಯ ಪರಿಸರಕ್ಕೆ ಹೊಂದಿಕೊಂಡಿದ್ದು ಈ ಪ್ರದೇಶಗಳಲ್ಲಿ ಕಾಡಾನೆಗಳು ಕಾಫಿ ತೋಟವನ್ನು ಪ್ರವೇಶಿಸಿ ತೋಟಗಳ ಗಿಡ ಮರಗಳನ್ನು ಕೆಡವಿ ತುಂಬಾ ನಷ್ಟ ಉಂಟು ಮಾಡುತ್ತದೆ. ಸಿದ್ದಾಪುರ ಗ್ರಾಮದ ಪಕ್ಕದಲ್ಲಿ ಮಾಲ್ದಾರೆ ಅರಣ್ಯ ಪ್ರದೇಶವಿದ್ದು ಈ ಪ್ರದೇಶಗಳಲ್ಲಿ ಆನೆಗಳ ಸಂಖ್ಯೆ...

ಮನೆ ದುರಸ್ತಿ ಇತ್ಯಾದಿ ಸೌಲಭ್ಯಗಳಿಗೆ ನಗರ ಪಂಚಾಯಿತ್ ನಿಂದ ಅರ್ಜಿ ಆಹ್ವಾನ

ಸುಳ್ಯ ನಗರ ಪಂಚಾಯತ್ ಕಚೇರಿಯಲ್ಲಿ ಬಡಜನರ ಕಲ್ಯಾಣ ನಿಧಿಯಡಿ ಅರ್ಹ ಪ.ಜಾತಿ ,ಪ.ಪಂಗಡ, ಹಿಂದುಳಿದ ವರ್ಗ ,ಅಂಗವಿಕಲರ ಕುಟುಂಬಗಳಿಗೆ ಶೌಚಾಲಯ ರಚನೆ, ವಿದ್ಯುತ್ ಸಂಪರ್ಕ, ವೈದ್ಯಕೀಯ ವೆಚ್ಚ ,ಸೌಲಭ್ಯ ಪಡೆಯಲು ಅರ್ಹ ಕುಟುಂಬಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸುವವರು ಭಾವಚಿತ್ರ ,ಆಸ್ತಿ ತೆರಿಗೆ ರಶೀದಿ ,ಆರ್ ಡಿ ಸಂಖ್ಯೆ ಹೊಂದಿದ ಜಾತಿ ಪ್ರಮಾಣ ಪತ್ರ, ಆದಾಯ...

ನಾಳೆ ಗುತ್ತಿಗಾರಿಗೆ ಉಸ್ತುವಾರಿ ಸಚಿವರ ಭೇಟಿ – ಅಭಿವೃದ್ಧಿ ಕಾರ್ಯಗಳ ಉದ್ಘಾಟನೆ

ಜೂನ್ ೨೦ ರಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಗುತ್ತಿಗಾರಿಗೆ ಭೇಟಿ ನೀಡಲಿದ್ದು ವಿವಿಧ ಅಭಿವೃದ್ಧಿ ಕಾಮಗಾರಿಗಳ ಲೋಕಾರ್ಪಣೆ ಮಾಡಲಿದ್ದಾರೆ. ಈ ಸಂದರ್ಭದಲ್ಲಿ ಶಾಸಕ ಎಸ್ ಅಂಗಾರ, ಹಾಗೂ ಜಿ.ಪಂ. ,ತಾ.ಪಂ. ಸದಸ್ಯರು ಉಪಸ್ಥಿತರಿರುವರು. ಗುತ್ತಿಗಾರು ಪ.ಪೂ.ಕಾಲೇಜಿನ ಕಟ್ಟಡ, ಗುತ್ತಿಗಾರು ಪೇಟೆಯ ಅಟೋ ರಿಕ್ಷಾ ನಿಲ್ದಾಣ, ಮುಖ್ಯಮಂತ್ರಿ ಗ್ರಾಮವಿಕಾಸ ಯೋಜನೆಯಡಿಯಲ್ಲಿ ನಿರ್ಮಾಣಗೊಂಡ ಜನಪದ...

ವಿದ್ಯಾಸಂಸ್ಥೆ ತೆರೆಯುವಲ್ಲಿ ಆತುರದ ನಿರ್ಧಾರ ಬೇಡ- ಅಭಿಪ್ರಾಯ

ಪ್ರಸ್ತುತ ದಿನಗಳಲ್ಲಿ ಹೆಮ್ಮಾರಿಯಾಗಿ ಕಾಡುತ್ತಿರುವ ಕೊರೊನಾ ಭಾರತದಲ್ಲಿ ದಿನೇ ದಿನೇ ಹೆಚ್ಚಾಗುತ್ತಿದೆ. ಕೊರೊನಾ ಆರಂಭದ ಸಂದರ್ಭದಲ್ಲಿ ಲಾಕ್ ಡೌನ್ ಆರಂಭವಾಗಿದ್ದು, ಇತ್ತಿಚಿಗಷ್ಟೆ ಸಡಿಲಿಕೆಯೂ ಆಯಿತು. ಸಡಿಲಿಕೆ ಆದ ದಿನದಿಂದ ಕೊರೊನಾದ ಹಾವಾಳಿ ಹೆಚ್ಚಾಗುತ್ತಲೇ ಇದೆ. ಹೀಗಿರುವಾಗ ಸರ್ಕಾರ ಶಾಲಾ - ಕಾಲೇಜುಗಳನ್ನು ತೆರೆಯುವುದು ಸೂಕ್ತವಲ್ಲ. ಏಕೆಂದರೆ, ವಿದ್ಯಾರ್ಥಿಗಳಲ್ಲಿ ಯಾರೊಬ್ಬರಿಗಾದರೂ ವೈರಸ್ ತಗುಲಿದರೂ ಸಹ ಇಡೀ ವಿದ್ಯಾಸಂಸ್ಥೆಗೆ...

ಸರಕಾರ ಮಕ್ಕಳ ಸುರಕ್ಷತೆಗೆ ಆದ್ಯತೆ ಕೊಟ್ಟು ತರಗತಿ ಆರಂಭಿಸುವುದು ಒಳ್ಳೆಯದು- ಅಭಿಪ್ರಾಯ

ಈ ಚೀನಿ ವೈರಸ್ ಮಕ್ಕಳ ಮೇಲೆ ಬೇಗ ಪರಿಣಾಮ ಬಿರುವುದು. ಇನ್ನು ಕೆಲವು ಮಕ್ಕಳಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಇರುವುದರಿಂದ ಬಹಳಷ್ಟು ಬೇಗನೇ ಆಕ್ರಮಿಸಿಬಿಡಬಹುದು. ಆದ್ದುದರಿಂದ ಮಕ್ಕಳ ಸುರಕ್ಷತೆಗೆ ಆದ್ಯತೆ ಕೊಟ್ಟು ಪರೀಕ್ಷೆ ನಡೆಸಬೇಕು ಕೊರೋಣ ಹರಡುವಿಕೆ ಜಾಸ್ತಿ ಇರುವುದರಿಂದ ದಿನ ಬಿಟ್ಟು ದಿನ ತರಗತಿ ನಡೆಸಬೇಕು. ಮಕ್ಕಳು ತರಗತಿಗಳಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದು ಬಹಳ...

ನಗರ ಪಂಚಾಯತ್ ಆವರಣದಲ್ಲಿರುವ ಕಸದರಾಶಿಯನ್ನು ತೆರವುಗೊಳಿಸುವಂತೆ ಕಾರುಣ್ಯ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಮನವಿ

ಸುಳ್ಯ ನಗರ ಪಂಚಾಯತ್ ಕಚೇರಿಯ ಆವರಣದಲ್ಲಿ ಕಸದರಾಶಿಯನ್ನು ಹಲವಾರು ಸಮಯಗಳಿಂದ ಸಂಗ್ರಹಿಸಿಡಲಾಗಿದ್ದು ಇದರಿಂದ ಸ್ಥಳೀಯ ಸಾರ್ವಜನಿಕರಿಗೆ ಹಾಗೂ ಕಚೇರಿಗೆ ದಿನನಿತ್ಯ ಬರುತ್ತಿರುವ ಸಾರ್ವಜನಿಕರಿಗೆ ತೊಂದರೆ ಉಂಟಾಗಿದೆ.ಕಸದ ರಾಶಿಯಿಂದ ದುರ್ವಾಸನೆ ಬೀರ ತೊಡಗಿದ್ದು ಈ ಪ್ರದೇಶದಲ್ಲಿ ನಡೆದಾಡಲು ಕಷ್ಟವಾಗುತ್ತಿದೆ .ಈಗಾಗಲೇ ಮಳೆಗಾಲ ಪ್ರಾರಂಭವಾಗಿದ್ದು ತ್ಯಾಜ್ಯವಸ್ತುಗಳು ನೀರಿನೊಂದಿಗೆ ಸೇರಿ ನಗರದ ಚರಂಡಿಗಳಿಗೆ ಹರಿದು ಈ ಪ್ರದೇಶಗಳಲ್ಲಿ ಡೆಂಗ್ಯೂ ಚಿಕನ್...

ಸುಬ್ರಹ್ಮಣ್ಯದಲ್ಲಿ ಸುಳ್ಯ ಬ್ಲಾಕ್ ಕಾಂಗ್ರೆಸ್ ವತಿಯಿಂದ ಗಿಡ ನೆಡುವ ಕಾರ್ಯಕ್ರಮ

ರಾಹುಲ್ ಗಾಂಧಿ ಯವರ ಹುಟ್ಟು ಹಬ್ಬದ ಸವಿನೆನಪಿಗೆ ಸುಬ್ರಹ್ಮಣ್ಯ ದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಜಯಪ್ರಕಾಶ್ ರೈ ಗಿಡ ನೆಡುವ ಮೂಲಕ ವಿಶೇಷ ಆಚರಣೆ ನಡೆಸಲಾಯಿತು ಈ ಸಂದರ್ಭದಲ್ಲಿ ಕೆಪಿಸಿಸಿ ವೀಕ್ಷಕ ಕ್ರಷ್ಣಪ್ಪ, ಜಿಲ್ಲಾ ಕಾಂಗ್ರೆಸ್ ವೀಕ್ಷಕ ಮಹೇಶ್ ರೈ ಅಂಕೋತ್ತಿಮಾರ್, ಡಾ ರಘ ಶಿವರಾಮ ರೈ, ಪಿ ಸಿ ಜಯರಾಮ ಮಡಪ್ಪಾಡಿ, ವಿಮಲರಂಗಯ್ಯ, ಕಡಬ...

ಸಾಲ ಪಡೆದವರಿಗೆ, ಬಾಡಿಗೆ ಮನೆಯಲ್ಲಿ ವಾಸವಿರುವವರಿಗೆ ಡಿಸಿಎಂ ಕಾರಜೋಳ ಅಭಯ

ಸಂಘ-ಸಂಸ್ಥೆಗಳು ಫೈನಾನ್ಸ್ ಸಂಸ್ಥೆಗಳ ಸಾಲ ಕಟ್ಟುವಂತೆ ಒತ್ತಡ ಹಾಕಬಾರದು, ಬಾಡಿಗೆ ಜೊತೆ ನೀರಿನ ಬಿಲ್ ವಿದ್ಯುತ್ ಬಿಲ್ ಕಟ್ಟುವಂತೆ ಒತ್ತಾಯ ಮಾಡಬಾರದು. ಜೂನ್ ಜುಲೈ ಆಗಸ್ಟ್ ತಿಂಗಳ ಇಎಂಐ ಕಟ್ಟುವಂತಿಲ್ಲ. ಒಟ್ಟು ಆರು ತಿಂಗಳ ಕಾಲ ಇಎಂಐ ಕಟ್ಟಲು ಗ್ರಾಹಕರಿಗೆ ಅವಕಾಶ ನೀಡಬೇಕಾಗಿ ಡಿಸಿಎಂ ಗೋವಿಂದ ಕಾರಜೋಳ ಸೂಚನೆ ನೀಡಿರುವುದಾಗಿ ತಿಳಿದುಬಂದಿದೆ. ಇದನ್ನು ಮೀರಿ ಸಾಲ...
Loading posts...

All posts loaded

No more posts

error: Content is protected !!