Ad Widget

ಗಾಂಧಿನಗರ: ಪಟೇಲ್ ಕ್ಲಿನಿಕಲ್ ಲ್ಯಾಬೊರೇಟರಿ ಶುಭಾರಂಭ

ಗಾಂಧಿನಗರ ಆಲೆಟ್ಟಿ ರಸ್ತೆಯ ಸಮೀಪ ಬದ್ರುದ್ದೀನ್ ಪಟೇಲ್ ಹಾಗೂ ಹಾಜಿ ಇಸ್ಮಾಯಿಲ್ ರವರ ನೇತೃತ್ವದಲ್ಲಿ ನೂತನ ತಂತ್ರಜ್ಞಾನ ಹೊಂದಿರುವ ಪಟೇಲ್ ಕ್ಲಿನಿಕಲ್ ಲ್ಯಾಬೊರೇಟರಿ ಜೂ.15ರಂದು ಶುಭಾರಂಭಗೊಂಡಿತು. ನೂತನ ಸಂಸ್ಥೆಯನ್ನು ಶ್ರೀ ಚೆನ್ನಕೇಶವ ದೇವಸ್ಥಾನ ಮೋಕ್ತೇಸ ಹರ ಪ್ರಸಾದ್ ತುದಿಯಡ್ಕ ಉದ್ಘಾಟಿಸಿ ಸಂಸ್ಥೆಗೆ ಶುಭಹಾರೈಸಿದರು. ಸುಳ್ಯ ವರ್ತಕರ ಸಂಘದ ಅಧ್ಯಕ್ಷ ಪಿ.ಬಿ ಸುಧಾಕರ ನೂತನ ಸಂಸ್ಥೆಗೆ ಶುಭ...

ಕ್ಯಾಂಪ್ಕೋ ಇಂದಿನ ಧಾರಣೆ

ಕ್ಯಾಂಪ್ಕೋ ನಿಯಮಿತ ಮಂಗಳೂರು.ಶಾಖೆ : ಸುಳ್ಯ.(15.06.2020 ಸೋಮವಾರ) ಅಡಿಕೆ ಧಾರಣೆಹೊಸ ಅಡಿಕೆ 260 - 305ಹಳೆ ಅಡಿಕೆ 265 - 325ಡಬಲ್ ಚೋಲ್ 265 - 325 ಫಠೋರ 200 - 250ಉಳ್ಳಿಗಡ್ಡೆ 110 - 155ಕರಿಗೋಟು 110 - 145 ಕಾಳುಮೆಣಸು ಧಾರಣೆಕಾಳುಮೆಣಸು 250 - 300 ಕೊಕ್ಕೋ ಧಾರಣೆಒಣ ಕೊಕ್ಕೋ :- 150...
Ad Widget

ಒಳಚರಂಡಿ ಸೋರುತ್ತಿದೆ ನಾರುತ್ತಿದೆ- ಬೇಗ ಎಚ್ಚೆತ್ತುಕೊಳ್ಳಬೇಕಿದೆ ಸ್ಥಳೀಯಾಡಳಿತ

ಸುಳ್ಯ ಹೋಬಳಿ ಕಂದಾಯ ಕಛೇರಿ ಬಳಿ ಒಳಚರಂಡಿ ಮ್ಯಾನ್ ಹೋಲ್ ಓಪನ್ ಆಗಿದ್ದು ವೇಸ್ಟೇಜ್ ಎಲ್ಲಾ ಹೋರಬರುತ್ತಿದ್ದು ಆ ಪ್ರದೇಶವಿಡಿ ಗಬ್ಬು ವಾಸನೆ ಬರುತ್ತಿದೆ. ವಾಹನ ಹೋಗುವಾಗ ಬೈಕ್ ಸವಾರರ ಮೇಲೆ ಹಾಗೂ ನಡೆದುಕೊಂಡು ಹೋಗುವವರ ಮೇಲೆ ಸಿಂಪಡಣೆ ಯಾಗುತ್ತಿದೆ. ನಡೆದಾಡುವವರು ಮೂಗು ಮುಚ್ಚುವಂತಾಗಿದೆ. ಕೂಡಲೇ ಸ್ಥಳೀಯ ಅಡಳಿತ ಎಚ್ಚೆತ್ತು ಸೂಕ್ತ ಕ್ರಮ ಕೈಗೊಳ್ಳಲು ಸ್ಥಳೀಯರು...

ಸಂಪಾಜೆ ವಿದ್ಯುತ್ ಲೈನ್ ಸ್ವಚ್ಚತಾಕಾರ್ಯ

ಸಂಪಾಜೆ ಗ್ರಾಮದ ಪೇರಡ್ಕ ಗೂನಡ್ಕ ದರ್ಖಾಸ್ತು ಭಾಗದ ಕರೆಂಟು ಲೈನ್ ಹಾಗೂ ರಸ್ತೆಗೆ ಬಾಗಿದ ಪೊದೆಗಳನ್ನು ತೆರವುಗೊಳಿಸಲಾಯಿತು ಈ ಸಂದರ್ಭ ಪಂಚಾಯತ್ ಸದಸ್ಯ ಹಮೀದ್ ಜಿ. ಕೆ. ಲೂಕಸ್ , ರಾಜಣ್ಣ ಪೇರಡ್ಕ ದಿವಾಕರ್ ಪೇರಡ್ಕ,ಅತುಲ್ ,ವಿನ್ಯಾಸ್,ಅಭಿಜ್ಞ,ವಿನ್ಯಾಸ್, ಪೇರಡ್ಕ, ರಾಧಾಕೃಷ್ಣ,ಸುರೇಶ್, ಅತಿಷಯ್, ಸುರೇಶ್, ಸತ್ಯಜಿತ್,ಲಕ್ಷ್ಮೀನಾರಾಯಣ, ಇರ್ಷಾದ್,ಹಕೀಮ್, ಇರ್ಫಾನ್,ಅವಿನಾಶ್, ಅಶ್ರಫ್,ಶಾಜಿದ್, ಅಫ್ವಾನ್ ಹಾಗೂ ಮೆಸ್ಕಾಂ ಇಲಾಖೆಯ ಮಣಿಕಂಠ,...

ಜಿಲ್ಲಾ ಕಿಸಾನ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ಸನತ್ ಮುಳುಗಾಡು

ದಕ್ಷಿಣ ಕನ್ನಡ ಜಿಲ್ಲಾ ಕಿಸಾನ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ಸನತ್ ಮುಳುಗಾಡು ಅಯ್ಕೆಯಾಗಿದ್ದಾರೆ. ಕಾನೂನು ಪದವೀಧರರಾಗಿ, ಪ್ರಗತಿಪರ ಕೃಷಿಕರಾಗಿ, ಕುಕ್ಕುಟೋದ್ಯಮಿಯಾಗಿರುವ ಇವರು ಗುತ್ತಿಗಾರು ಗ್ರಾ.ಪಂ.ಸದಸ್ಯರಾಗಿ, ಉಪಾಧ್ಯಕ್ಷರಾಗಿ ಗ್ರಾಮಾಭಿವೃದ್ದಿಗೆ ದುಡಿದಿದ್ದಾರೆ. ಮಿತ್ರಬಳಗ ವಳಲಂಬೆ ಇದರ ಅಧ್ಯಕ್ಷರಾಗಿ, ಜಿಲ್ಲಾ ಕುಕ್ಕುಟ ಬೆಳೆಗಾರರ ಒಕ್ಕೂಟದ ಅಧ್ಯಕ್ಷರಾಗಿ, ಲಯನ್ಸ್ ಸದಸ್ಯರಾಗಿ, ಗೌಡ ಸಂಘದ ತಾಲೂಕು ನಿರ್ದೇಶಕ ರಾಗಿ, ವಿಜಯ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನದ...
error: Content is protected !!